ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜ್ಞಾನ ಸೌರಭ ಕಾರ್ಯಕ್ರಮದಲ್ಲಿ ಭಂಡಾರುಕೇರಿ ಮಠದ ಪೀಠಾಧಿಪತಿ ಶ್ರೀ ಶ್ರೀವಿದ್ಯೇಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನವು ನಡೆಯಿತು.
ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀಪಾದರಾಜ ಮಠದಲ್ಲಿ ಶ್ರೀಸುಜಯನಿಧಿ ತೀರ್ಥರ ಉಪಸ್ಥಿತಿಯಲ್ಲಿ ಮೊದಲನೇ ದಿನದ ಪ್ರವಚನ ನೆರವೇರಿತು,
ಈ ಕಾರ್ಯಕ್ರಮವು ಒಟ್ಟು ಮೂರು ದಿನಗಳ ಕಾಲ ನೆಡಯಲಿದೆ. ಶುಕ್ರವಾರ ಮಂಗಳದ ಮೂಲಕ ಮುಕ್ತಯವಾಗಲಿದೆ.
