ಬೆಂಗಳೂರು, 11.12.2023: ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅವರು ‘ವಿಕಸಿತ ಭಾರತ @2047: ಯುವಜನತೆಯ ಧ್ವನಿ’ಗೆ ಚಾಲನೆ ನೀಡಿದ್ದು, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಿಂದ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ […]
ಶ್ರೀ ಲಕ್ಷ್ಮಿ ಸಮೇತ ಧನ್ವಂತರಿ ನಾರಾಯಣಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವ
ಕುದುರೆಗೆರೆಯಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ಶ್ರೀ ಲಕ್ಷ್ಮಿ ಸಮೇತ ಧನ್ವಂತರಿ ನಾರಾಯಣಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಮಹೋತ್ಸವ ಬೆಂಗಳೂರು ಉತ್ತರ ತಾಲೂಕು ಕುದುರೆಗೆರೆ, ನಾರಾಯಣಧಾಮದಲ್ಲಿ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜೀಗಳವರದಿವ್ಯ […]
ಶಾಸಕರ ನಿವಾಸದಲ್ಲಿ ಶ್ರೀ ಮಾರಮ್ಮ ದೇವಿರವರ ವಾರ್ಷಿಕೋತ್ಸವ ಆಚರಣೆ
ಬಾಗಲಗುಂಟೆಯಲ್ಲಿರುವ ನಾಲಕ್ಕು ಶತಮಾನದಷ್ಟು ಪುರಾತನ ದೇವಾಲಯ ಎಂದು ಹೇಳಲಾಗುವ ಶ್ರೀ ಶಕ್ತಿ ದೇವತೆ ಮಾರಮ್ಮ ದೇವಿ ಅಮ್ಮನವರ ಉತ್ಸವವನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಮುನಿರಾಜುರವರ ಜನುಮದಿನ ಆಚಾರಣೆಯ ಸಂದರ್ಭದ ಅಂಗವಾಗಿ […]
MALLESWARA SUTHA MUTHA
ಮಲ್ಲೇಶ್ವರದಿಂದ ಪ್ರಕಟಗೊಳ್ಳುವ ವಾರ್ತಾಜಾಲ ದ್ವಿಭಾಷಾ ದಿನಪತ್ರಿಕೆಯ ಏಕೈಕ ಸಾಪ್ತಾಹಿಕ ಪುರವಣಿ ಮಲ್ಲೇಶ್ವರ ಸುತ್ತ ಮುತ್ತ 8-12-2023 ಶನಿವಾರ
ದಕ್ಷಿಣ ಭಾರತದ ಹಿರಿಯ ನಟಿ, ಗೌರವ ಡಾಕ್ಟರೇಟ್ ಪದವಿ ಪುರಸ್ಕೃತೆ ಲೀಲಾವತಿ ಕಣ್ಮರೆ
ಬೆಂಗಳೂರು : ಕನ್ನಡದ ಹಿರಿಯ ನಟಿ ಲೀಲಾವತಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಿತ್ತು, ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ವಾರಗಳಿಂದ ವಯೋಸಹಜ ಕಾಯಿಲೆಯಿಂದ ಹಾಸಿಗೆ […]
ತುಮಕೂರಿನ ಕಣ್ಣಿನ ಆಸ್ಪತ್ರೆ “ನಾರಾಯಣ ದೇವಾಲಯ”ದ ಮೊದಲ ವಾರ್ಷಿಕೋತ್ಸವ
ತುಮಕೂರಿನ ಚಾರಿಟಬಲ್ ಕಣ್ಣಿನ ಆಸ್ಪತ್ರೆಯಾದ “ನಾರಾಯಣ ದೇವಾಲಯ”ವು ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 07-12-2023, ಬೆಂಗಳೂರು-ಪರಿವರ್ತಿತ ಆರೋಗ್ಯ ಕ್ಷೇತ್ರದಲ್ಲಿ, ದೂರದೃಷ್ಟಿಯುಳ್ಳ ಪ್ರಖ್ಯಾತ ನೇತ್ರತಜ್ಞರಾದ ಡಾ| ಕೆ ಭುಜಂಗ ಶೆಟ್ಟಿಯವರು ಸ್ಥಾಪಿಸಿದ ಕನಸಿನ ಯೋಜನೆಯಾದ ನಾರಾಯಣ […]
Narayana Devalaya, a charitable eye hospital at Tumakuru marks its First Anniversary
07-12-2023, Bangalore-In the realm of transformative healthcare, Narayana Devalaya, a dream project conceived by the visionary Dr. K Bhujang Shetty, under the aegis of Narayana […]
ಶ್ರೀನಿವಾಸ ನ ಕರುಣಾ ದೃಷ್ಟಿ ಅರಿತು ಬದುಕಿ : ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಆಶೀರ್ವಚನ
ತಿರುಮಲ ಬೆಟ್ಟ :ಕಲಿಯುಗದ ಕಲ್ಪದೃಮನಾದ ಶ್ರೀ ನಿವಾಸನ ಕರುಣಾ ದೃಷ್ಟಿ ಬಹಳ ದೊಡ್ಡ ದು. ಅದನು ಅರಿತು ಬಾಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಉಡುಪಿ ಭಂಡಾರ ಕೇರಿ ಶ್ರೀ ವಿದ್ಯೇಶ ತೀರ್ಥ […]
ಬಿಜೆಪಿ ಬೆಳಗಾವಿ, ಧಾರವಾಡ ವಿಭಾಗದ ನಗರಸಭೆ ಸದಸ್ಯರ ಪ್ರಶಿಕ್ಷಣ ವರ್ಗ
ಬೆಂಗಳೂರು: ಬೆಳಗಾವಿಯಲ್ಲಿ ಇಂದು ಬಿಜೆಪಿ ಬೆಳಗಾವಿ ಮತ್ತು ಧಾರವಾಡ ವಿಭಾಗದ ನಗರಸಭೆ ಸದಸ್ಯರ ಪ್ರಶಿಕ್ಷಣ ವರ್ಗವನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರರವರು ಉದ್ಘಾಟಿಸಿ, ಪ್ರದರ್ಶನ ವೀಕ್ಷಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ […]
ಮೂರನೇ ರಾಷ್ಟ್ರಮಟ್ಟದ ಪಿಕಲ್ ಬಾಲ್ ಟೂರ್ನಿಯಲ್ಲಿ ಕರ್ನಾಟಕಕ್ಕೆ 6 ಪದಕ
ಅಮದಾಬಾದ್ ನಲ್ಲಿ ನಡೆದ ಮೂರನೇ ರಾಷ್ಟ್ರಮಟ್ಟದ ಪಿಕಲ್ ಬಾಲ್ ಟೋನಿ ಇಂಡಿಯನ್ ಪಿಕಲ್ ಬಾಲ್ ಅಸೋಸಿಯೇಷನ್ ಹಾಗೂ ಗುಜರಾತ್ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಏರ್ಪಡಿಸಿದರು. 480 ಕಿಂತ ಹೆಚ್ಚು ಕ್ರೀಡಾಪಟುಗಳು 17 ರಾಜ್ಯದಿಂದ […]
ನಿತ್ಯ ಪಂಚಾಂಗ NITYA PANCHANGA 07.12.2023 ಗುರುವಾರ THURSDAY
ನಿತ್ಯ ಪಂಚಾಂಗ NITYA PANCHANGA 07.12.2023 ಗುರುವಾರ THURSDAYಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಬೃವಾಸ್ಪತಿವಾಸರ.VAASARA: BRUVASPATIVAASARAನಕ್ಷತ್ರ: ಹಸ್ತಾ.NAKSHATRA: HASTA.ಯೋಗ: ಆಯುಷ್ಮಾನ್.YOGA: AYUSHMAN.ಕರಣ: ವಣಿಕ್.KARANA: […]
ನಿತ್ಯ ಪಂಚಾಂಗ NITYA PANCHANGA 05.12.2023 ಮಂಗಳವಾರ TUESDAY
ನಿತ್ಯ ಪಂಚಾಂಗ NITYA PANCHANGA 05.12.2023 ಮಂಗಳವಾರ TUESDAYಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಭೌಮವಾಸರ.VAASARA: BHOUMAVAASARA.ನಕ್ಷತ್ರ: ಪೂರ್ವಾಫಾಲ್ಗುಣೀ.NAKSHATRA: POORVA PHALGUNI.ಯೋಗ: ವಿಷ್ಕಂಭ.YOGA: VISHKAMBHA.ಕರಣ: […]
ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಸಹಚರರಿಂದ ಹಲ್ಲೆ: ವಿಜಯೇಂದ್ರ
ಬೆಂಗಳೂರು: ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರ ಗನ್ಮ್ಯಾನ್ ಮತ್ತು ಸಹಚರರು ಗಂಭೀರ ಹಲ್ಲೆ ಮಾಡಿದ್ದಾರೆ ಎಂದು […]
ಎಲೆಕ್ಷನ್ ಗೆಲ್ಲಲು ಬಿಜೆಪಿ ಮಾಡುತ್ತಿರುವ ಜಾದುವಿನ ಗುಟ್ಟೇನು ಗೊತ್ತಾ?
ಜಿ.ಮುಮ್ತಾಜ್ ಅಲೀಮ್ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಬಿಜೆಪಿ ತೆಲಂಗಾಣ ಹೊರತುಪಡಿಸಿ ಉತ್ತರದ ಮೂರು ರಾಜ್ಯಗಳಲ್ಲಿ ಬೆರಗಿನ ಅಭೂತಪೂರ್ವ ಗೆಲುವು ಸಾಧಿಸಿದೆ.ಬಿಜೆಪಿ ಗೆಲುವು ದಾಖಲಿಸಿರುವ ಹಿಂದಿ ಬೆಲ್ಟ್ ನ ಮೂರು ರಾಜ್ಯಗಳ ಪೈಕಿ ಛತ್ತೀಸ್ […]
ಎಪಿಡಿಯಿಂದ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆ• Say Yes to Access ಧ್ಯೇಯದೊಂದಿಗೆ ವಿಶೇಷವಾದ ಆಚರಣೆ
ಬೆಂಗಳೂರು, ಡಿಸೆಂಬರ್ 4, 2023: ಅಸೋಸಿಯೇಶನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ (APD) ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್ ನ ಬಾಲಭವನದಲ್ಲಿ ಅಂತಾರಾಷ್ಟ್ರೀಯ ವಿಶಿಷ್ಟ ಚೇತನರ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಿತ್ತು. ಸಂಸ್ಥೆಯ ‘Yes to […]
ನಾಗಲ್ಯಾಂಡ್ ಮತ್ತು ಅಸ್ಸಾಂ ಸಂಸ್ಥಾಪನಾ ದಿನಾಚರಣೆ
ರಾಜಭವನದಲ್ಲಿ ಶನಿವಾರ ನಾಗಲ್ಯಾಂಡ್ ಮತ್ತು ಅಸ್ಸಾಂ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಾಗಲ್ಯಾಂಡ್ ಮತ್ತು ಅಸ್ಸಾಂ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ವರ್ಣರಂಜಿತ ಮತ್ತು ಆಕರ್ಷಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ […]
ನಿತ್ಯ ಪಂಚಾಂಗ NITYA PANCHANGA 04.12.2023 ಸೋಮವಾರ MONDAY
ನಿತ್ಯ ಪಂಚಾಂಗ NITYA PANCHANGA 04.12.2023 ಸೋಮವಾರ MONDAY ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ಮಘಾ.NAKSHATRA: MAGHA.ಯೋಗ: ವೈಧೃತಿ.YOGA: VAIDHRATI.ಕರಣ: […]
ಮೋದಿಜೀ ಅವರ ಆಡಳಿತಕ್ಕೆ ಜನಮೆಚ್ಚುಗೆ- ಆರ್.ಅಶೋಕ್
ಬೆಂಗಳೂರು: ನರೇಂದ್ರ ಮೋದಿಜಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಇದರ ಪರಿಣಾಮವಾಗಿ 3 ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ […]
ಪಂಚರಾಜ್ಯಗಳ ದಿಗ್ವಿಜಯ ಹಿನ್ನೆಲೆ: ಕೇಂದ್ರ ಕಛೇರಿಯಲ್ಲಿ ವಿಜಯೋತ್ಸವ
ಪಂಚರಾಜ್ಯಗಳ ದಿಗ್ವಿಜಯದ ಹಿನ್ನೆಲೆಯಲ್ಲಿ ನವದೆಹಲಿಯ ಪಕ್ಷದ ಕೇಂದ್ರ ಕಛೇರಿಯಲ್ಲಿ ವಿಜಯೋತ್ಸವದಲ್ಲಿ ಭಾಗವಹಿಸಿದ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮಲ್ಲೇಪುರಂ ಅವರ ಇಡೀ ಜೀವನದ ಮೂಲ ದ್ರವ್ಯ ಅಧ್ಯಯನಶೀಲತೆ: ಸಿ. ಸೋಮಶೇಖರ್
ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಅಂಕಿತ ಪುಸ್ತಕ ವತಿಯಿಂದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಆತ್ಮಕಥನ ‘ದಿಟದ ದೀವಟಿಗೆ’ ಕೃತಿಯ ಲೋಕಾರ್ಪಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ನಗರದ ಮಹದೇವ ದೇಸಾಯಿ ಸಭಾಂಗಣದಲ್ಲಿ […]
ಬೆಂಗಳೂರು ಹಬ್ಬಕ್ಕೆ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ವಿದ್ಯುತ್ ದೀಪಾಲಂಕಾರ
ಬೆಂಗಳೂರು, ಡಿಸೆಂಬರ್ 03 (ಕರ್ನಾಟಕ ವಾರ್ತೆ) : ಅನ್ಬಾಕ್ಸಿಂಗ್ BLR ಫೌಂಡೇಶನ್ ವತಿಯಂದ ದಿನಾಂಕ 01-12-2023 ರಿಂದ 11-12-2023 ರ ವರೆಗೆ ಅನ್ಬಾಕ್ಸಿಂಗ್ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನೃತ್ಯ, ಸಂಗೀತ, ವಿನ್ಯಾಸ, ಸಾಹಿತ್ಯ, ತಂತ್ರಜ್ಞಾನ, ಪರಂಪರೆ, ದೃಶ್ಯ ಕಲೆಗಳು, ಆಹಾರ ಕರಕುಶಲ ಇತ್ಯಾದಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಗುರುತಿಸಿ, ಕಟ್ಟಡಗಳ ಮೇಲೆ ರಾಷ್ಟ್ರೀಯ ಹಾಗೂ ರಾಜ್ಯದ ಭಾವುಟಕ್ಕೆ ಹೊಂದಿಕೆಯಾಗುವಂತೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುವುದು. ಈ ಹಬ್ಬವನ್ನು ಖಾಸಗಿ ಮತ್ತು ಸರ್ಕಾರಿ ಸಹ ಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹಬ್ಬವನ್ನು ಯಶಸ್ವಿ ಆಚರಣೆ ಮಾಡುವುದು ಆದ್ಯ ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ, ಮೋದಿಜೀ ಪರ ಸುನಾಮಿ ರೀತಿ ಅಲೆ: ವಿಜಯೇಂದ್ರ
ಬೆಂಗಳೂರು: ಇಡೀ ದೇಶದಲ್ಲಿ ವಾತಾವರಣ ಬಿಜೆಪಿ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ವಿಶ್ಲೇಷಿಸಿದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿ […]
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಿ, ಪ್ರಶಂಸಿಸಿದ ಪೊಲೀಸ್ ಆಯುಕ್ತರು
ಇಂದು ಬೆಳಗ್ಗೆ ನಗರದ ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ, ಕೇಂದ್ರ (ಸಿ ಎ ಆರ್ ಹೆಚ್ ಕ್ಯೂ) ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾಸಿಕ ಕವಾಯತನಲ್ಲಿ ಭಾಗವಹಿಸಿದ್ದ ಮಾನ್ಯ ಪೊಲೀಸ್ ಆಯುಕ್ತರಾದ ಬಿ. […]
ಯಾವ ಖುಷಿಗಾಗಿ ಬೆಂಗಳೂರು ಹಬ್ಬ ಆಚರಿಸಬೇಕು
ಬೆಂಗಳೂರು:ಸ್ಲಂ ಸಂಸ್ಥೆಯ ವತಿಯಿಂದ ಬೆಂಗಳೂರು ಹಬ್ಬದ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು, ಸ್ಲಂ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಂಬರೀಶ್(ಅಮರೇಶ್)ರವರು ಮಾತನಾಡಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲಿ ಬೆಂಗಳೂರು ಹಬ್ಬ ಆಚರಿಸಬೇಕೆಂದು ಮನವಿ ಮಾಡಿಕೊಂಡಿದ್ದೀರಿ, […]
ಕೆಪಿಸಿಎಲ್ ಸಭಾಂಗಣದಲ್ಲಿ68ನೇ ಕನ್ನಡ ರಾಜ್ಯೋತ್ಸವ
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮತ್ತು ಶಕ್ತಿವಾಹಿನಿ ಕನ್ನಡ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಾನಂದ ವೃತ್ತದ ಬಳಿಯಿರುವ ಕೆಪಿಸಿಎಲ್ ಸಭಾಂಗಣದಲ್ಲಿ ನವೆಂಬರ್ 28ರಂದು ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮದ ಸಡಗರದಿಂದ ಆಚರಿಸಲಾಯಿತು. ಸಮಾರಂಭದಲ್ಲಿ […]
ಕು || ದಿಯಾ ಉದಯ್ ಭರತನಾಟ್ಯ ರಂಗಪ್ರವೇಶ
ಬೆಂಗಳೂರು : ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಹಾಗೂ ಶ್ರೀಮತಿ ಧನಲಕ್ಷ್ಮಿ ಮತ್ತು ಶ್ರೀ ಉದಯಕುಮಾರ್ ಶೃಂಗೇರಿ ಇವರುಗಳು ಡಿಸೆಂಬರ್ 2, ಶನಿವಾರ ಸಂಜೆ 5-00 ಗಂಟೆಗೆ ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಚೌಡಯ್ಯ ಸ್ಮಾರಕ […]
ಶ್ಯಾಮ್ ಭಟ್ ನೇಮಕ: ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಚಂದ್ರು
ಭ್ರಷ್ಟ ವ್ಯಕ್ತಿಗೆ ಪದೇಪದೆ ಮಣೆ ಹಾಕುತ್ತಿರುವುದೇಕೆ?: ” ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವ ಟಿ. ಶ್ಯಾಮ್ ಭಟ್ ಅವರನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಿಸಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ […]
ಬಿಬಿಎಂಪಿ ಉಪ ಆರೋಗ್ಯ ಅಧಿಕಾರಿ ಡಾ||ಕಲಾವತಿರವರಿಗೆ ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ನೇಪಾಳ:ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೇಪಾಳದ ಪಶುಪತಿನಾಥ ದೇವಾಲಯ ಸನ್ನಿಧಿಯಲ್ಲಿರುವ , ಆನಂದ ಪಶುಪತಿ ದೇವಾಲಯ ಅವರಣದಲ್ಲಿ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕರ್ನಾಟಕ ರಾಜ್ಯ ಮಹಾನಗರ […]
ವೆನ್ಸರ್ ಅವರ ಎಕೆ ಫೆಲಿಸಿಟಿಯನ್ನುಬಿಡುಗಡೆಮಾಡಿದ ನಟ ಶಿವರಾಜ್ ಕುಮಾರ್
ಬೆಂಗಳೂರು, ನವೆಂಬರ್ 27, 2023: ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಗಳನ್ನು ಪೂರೈಸುವ ಜಾಗವನ್ನು ರಚಿಸುವಲ್ಲಿ ಪರಿಣತಿ ಹೊಂದಿರುವ ವೆನ್ಸರ್ ಪ್ರಾಜೆಕ್ಟ್ಸ್ ಕಂಪನಿಯು ಇಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ವೆನ್ಸರ್ ನಿಂದ ಆರ್ ಎಕೆ ಫೆಲಿಸಿಟಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಖ್ಯಾತ ನಟ ಶಿವರಾಜ್ ಕುಮಾರ್ ಅವರು ಇದನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜೆ. ರಾಮಾಂಜೆನೇಯುಲು, ಎಂಆರ್, ಹರ್ಷ ಕಂಚಾರ್ಲ, ದಿವಾಕರ್ ನರಸಿಂಹನ್, ಎಂ.ಆರ್. ಡಿ ಬ್ರಹ್ಮಾನಂದಂ ಅವರು ಉಪಸ್ಥಿತರಿದ್ದರು. ಇನ್ನು ವೆನ್ಸರ್ ಪ್ರಾಜೆಕ್ಟ್ ಗಳ ಬ್ರಾಂಡ್ ಅಂಬಾಸಿಡರ್ ಆಗಿರುವ ನಟ ಶಿವರಾಜ್ ಕುಮಾರ್, ಜನರ ಸುತ್ತ ಮತ್ತು ಅವರು ಬಯಸಿದ ರೀತಿಯಲ್ಲಿ ವಾಸಿಸುವ ಸ್ಥಳಗಳನ್ನು ಸೃಷ್ಟಿಸಲು ಕಂಪನಿಯ ಪ್ರಯತ್ನಗಳನ್ನು ಶ್ಲಾಘಿಸಿದರು. ಇನ್ನು RAK ಫೆಲಿಸಿಟಿಯ ಪ್ರಾರಂಭದ ಕುರಿತು ಮಾತನಾಡಿದ ಎಂಆರ್, ಹರ್ಷ ಕಂಚಾರ್ಲ, “ಆರ್ ಕೆ ಫೆಲಿಸಿಟಿಯು ವೆನ್ಸರ್ ನ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿದೆ, ನಮ್ಮ ಖರೀದಿದಾರರಿಗೆ ಅವರಿಗೆ ಅಗತ್ಯವಿರುವ ಸ್ಥಳವನ್ನು ಅವರಿಗೆ ಆರಾಮದಾಯಕವಾದ ಬೆಲೆಯಲ್ಲಿ ನೀಡುತ್ತೇವೆ. ವೆನ್ಸರ್ ಅವರ RAK ಫೆಲಿಸಿಟಿ ಎಲ್ಲವನ್ನೂ ಹೊಂದಿದೆ. ಹಲವಾರು ಐಟಿ ಪಾರ್ಕ್ ಗಳು,ಮುಖ್ಯವಾಗಿ ವಿಮಾನ ನಿಲ್ದಾಣವು ಇಡೀ ವಲಯವನ್ನು ಮಹತ್ವಾಕಾಂಕ್ಷೆಯ ವಸತಿ ಮತ್ತು ಹೂಡಿಕೆಯ ತಾಣವನ್ನಾಗಿ ಮಾಡಿದೆ. ಮತ್ತು ಉತ್ತಮ ಶಾಲೆಗಳು, ಕಾಲೇಜುಗಳು ಮತ್ತು ಮನರಂಜನಾ ಸ್ಥಳಗಳೊಂದಿಗೆ, ಇದು ಉತ್ತಮ ಜೀವನಶೈಲಿಯನ್ನು ನಿರ್ಮಿಸುವ ಅವಕಾಶವಾಗಿದೆ ಎಂದು ಭರವಸೆ ನೀಡುತ್ತದೆ” ಎಂದರು. ವೆನ್ಸರ್ ಅವರ RAK ಫೆಲಿಸಿಟಿ ಪ್ರಕೃತಿಯಿಂದ ಸುತ್ತುವರಿದ ಸುಂದರವಾದ ವಿಲ್ಲಾ ಪ್ಲಾಟ್ ಸಮುದಾಯವಾಗಿದೆ ಮತ್ತು ಸಂತೋಷಕರ ಸೌಕರ್ಯಗಳನ್ನು ನೀಡುತ್ತದೆ. ಯೋಜನೆಯ I ಹಂತವು 15 ಎಕರೆ ಭೂಮಿಯಲ್ಲಿ ಹರಡಿರುವ 296 ವಸತಿ ಪ್ಲಾಟ್ ಗಳನ್ನು ಒಳಗೊಂಡಿದೆ. ಈ ಸ್ಥಳವು ನಗರದಿಂದ ಸ್ವಲ್ಪ ದೂರದಲ್ಲಿದೆ, ಹಾಗೇ, ವೆನ್ಸರ್ ಆರ್ ಕೆ ಫೆಲಿಸಿಟಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷಗಳ ದೂರದಲ್ಲಿದೆ. ಯೋಜನೆಯು ಕಿಡ್ಸ್ ಪ್ಲೇ ಏರಿಯಾ, ಜಾಗಿಂಗ್ ಟ್ರ್ಯಾಕ್, ಯೋಗ ಡೆಕ್, ಸೀನಿಯರ್ ಸಿಟಿಜನ್ ಹೆವನ್, ಹೊರಾಂಗಣ ಜಿಮ್, ಓಪನ್ ಲಾನ್ ಏರಿಯಾ, ಸ್ವಿಂಗ್ ಪಾರ್ಕ್, 24×7 CCTV, ಅಂಡರ್ ಗ್ರೌಂಡ್ ರೀಚಾರ್ಜಿಂಗ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ ನಂತಹ 30+ ಅಲ್ಟ್ರಾ-ಐಷಾರಾಮಿ ಸೌಕರ್ಯಗಳೊಂದಿಗೆ ಕೂಡಿದೆ. ವೆನ್ಸರ್ನ RAK ಫೆಲಿಸಿಟಿಯು ಹಂತ I ರಲ್ಲಿ 1200 ರಿಂದ 2400 ಚದರ ಅಡಿಗಳವರೆಗಿನ ವಸತಿ ಪ್ಲಾಟ್ ಗಳನ್ನು ನೀಡುತ್ತದೆ ಮತ್ತು ಬೆಲೆಗಳು INR 4955/-.Sqft ನಿಂದ ಪ್ರಾರಂಭವಾಗುತ್ತವೆ
ಮಲ್ಲೇಶ್ವರ: ಡಿ. 2ರಿಂದ4ರವರಗೆ ಕಡಲೆಕಾಯಿ ಪರಿಷೆ
ಪರಿಸರ ಉಳಿಸಿ, ಬೆಳಸಲು ಹಸಿರು ಚೈತನ್ಯೋತ್ಸವ ಮೂಲಕ ಸಸಿ ನೆಡುವ ಕಾರ್ಯಕ್ರಮ ಮಲ್ಲೇಶ್ವಂ: ಕಾಡುಮಲ್ಲೇಶ್ವರ ಗೆಳಯರ ಬಳಗ ಮುಜಾರಾಯಿ ಇಲಾಖೆ ಸಹಕಾರದಲ್ಲಿ ಬೆಂಗಳೂರುನಗರ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಾರ್ತಿಕ […]
ಅಕ್ಷಯ ವಿಪ್ರ ಮಹಾಸಭಾದ
ಅಧ್ಯಕ್ಷರಾಗಿ ಕೆ, ರಾಘವೇಂದ್ರ ರಾವ್, ಕಾರ್ಯದರ್ಶಿಯಾಗಿ ಎನ್ ಎಸ್ ಸುಧೀಂದ್ರರಾವ್
ಬೆಂಗಳೂರು :- ಅಕ್ಷಯ ವಿಪ್ರ ಮಹಾಸಭಾದ ನೂತನ ಪಧಾಧಿಕಾರಿಗಳಾಗಿ 7ನೇ ಕಾರ್ಯಕಾರಿ ಸಭೆಯಲ್ಲಿ ಅಧ್ಯಕ್ಷ ರಾಗಿ ಶ್ರೀ ಕೆ. ಸಿ,ರಾಘವೇಂದ್ರ ರಾವ್ ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆಂಗೇರಿಉಪನಗರದ ಎನ್, ಎಸ್,ಸುಧೀಂದ್ರ ರಾವ್ ರವರನ್ನು ಮುಂದಿನ […]
ಕಾಂಗ್ರೆಸ್ ಪಕ್ಷಕ್ಕೆ ಡಾ.ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ: ಬಿ.ವೈ.ವಿಜಯೇಂದ್ರ
ನೆಹರೂ ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಮೋದಿಜೀ ಅವರು ಅಂಬೇಡ್ಕರ್ […]
ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ಅಮರ್ ರಹೇ
ವೀರ ಕನ್ನಡಿಗ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರಿಗೆ ವಾರ್ತಾ ಜಾಲ ಪತ್ರಿಕಾ ಬಳಗದ ವತಿಯಿಂದ ಅಂತಿಮ ನಮನ ….
Withdrawal of permission for prosecution in matter relating disproportionate assets case against DCM is malicious
Withdrawal of permission for prosecution in matter relating disproportionate assets case against DCM DK Shivakumar is malicious: Mukhyamantri Chandru Accusation of disproportionate assets against Deputy […]
ನುಡಿದಂತೆ ನಡೆಯದ ಕಾಂಗ್ರೆಸ್ ಸರಕಾರ-ಛಲವಾದಿ ನಾರಾಯಣಸ್ವಾಮಿ ಟೀಕೆ
ಬೆಂಗಳೂರು: ಕಾಂಗ್ರೆಸ್ನವರದು ನುಡಿದಂತೆ ನಡೆದ ಸರಕಾರ ಅಲ್ಲ. ಕಾಂಗ್ರೆಸ್ ಸರಕಾರವು 6 ತಿಂಗಳ ಆಡಳಿತ ಸಂಬಂಧ ಕೊಟ್ಟಿರುವ ಅಂಕಿಅಂಶಗಳು ಪ್ರಶ್ನಾರ್ಥಕವಾಗಿವೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ […]
ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೇಪಾಳದ ಪಶುಪತಿನಾಥ ದೇವಾಲಯ ಸನ್ನಿಧಿಯಲ್ಲಿರುವ , ಆನಂದ ಪಶುಪತಿ ದೇವಾಲಯ ಅವರಣದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನೆಯನ್ನು ಶ್ರೀ ಯದುವೀರ್ ಕೃಷ್ಣದತ್ತ […]
ನವೆಂಬರ್ 20 ರಿಂದ ನೈಸ್ ರಸ್ತೆಯ ಮೂಲಕ ಬಿ.ಎಂ.ಟಿ.ಸಿ ಬಸ್ ಸಂಚಾರ
ಬೆಂಗಳೂರು, ನವೆಂಬರ್ 20 (ಕರ್ನಾಟಕ ವಾರ್ತೆ) : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದ್ದು, ನವೆಂಬರ್ 20 ರಿಂದ […]
ಪ್ರಶಸ್ತಿ ಕೇಳಿ ಪಡೆಯುವುದು ಸಲ್ಲದು
ರಾಜ್ಯೋತ್ಸವ ಪುರಸ್ಕೃತರಿಗೆ ಕಾನಿಪದಿಂದ ಸನ್ಮಾನವಿಜಯಪುರ : ಪ್ರಶಸ್ತಿ ಕೇಳಿ ಪಡೆಯುವುದಾಗಬಾರದು. ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದರೆ ಸಾಧಕರಿಗೆ ಹೆಚ್ಚು ಸಂತೋಷ ನೀಡುತ್ತದೆ ಎಂದು ಹಿರಿಯ ಪತ್ರಕರ್ತ ಕೆ.ಎನ್. ರಮೇಶ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ […]
ಗಾಂಧಿ ಭವನದಲ್ಲಿ ಗ್ರಂಥಾಲಯ ಸಪ್ತಾಹ ಆಚರಣೆ
ಬೆಂಗಳೂರು ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಗಾಂಧಿ ಭವನದ ಆವರಣದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಶಾಖೆಯಲ್ಲಿ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಸ್ಮರಣಾರ್ಥ […]
ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಬಿಹಾರ ಮೂಲದ ವಿಶ್ವಕರ್ಮ ಸಮಾಜದಿಂದ ಛತ್ ಪೂಜಾ ಕಾರ್ಯಕ್ರಮ
ಬೆಂಗಳೂರು : ತ್ರೇತಾಯುಗ ಹಾಗೂ ದ್ವಾಪರಯುಗಗಳ ಕಾಲದಿಂದಲೂ, ಹಿಂದೂಗಳ ಮಹಾಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದಲ್ಲೂ ಉಲ್ಲೇಖಗೊಂಡಿರುವ ಛತ್ ಪೂಜಾ ಆಚರಣೆಯನ್ನು ನಮ್ಮ ಭಾರತ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಬಿಹಾರ, ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ […]
”ಕಾರ್ತೀಕ ಸಂಗೀತ ಸಂಭ್ರಮ” ಹಾಗೂ “ಶ್ರೀ ಕನಕದಾಸರ ಜಯಂತಿ”
ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನವೆಂಬರ್ 17 ರಿಂದ 19ರ ವರೆಗೆ “ಕಾರ್ತೀಕ ಸಂಗೀತ ಸಂಭ್ರಮ”, “ಶ್ರೀ ಕನಕದಾಸರ ಜಯಂತಿ”, “ಕನ್ನಡ ರಾಜ್ಯೋತ್ಸವ” […]
50ನೇ ಏಕದಿನ ಶತಕದ ನಂತರ ವಿರಾಟ್ ಕೊಹ್ಲಿಯನ್ನು ‘ದೇವರ ಮಗು’ ಎಂದು ಕರೆದ ಅನುಷ್ಕಾ ಶರ್ಮಾ
50ನೇ ಏಕದಿನ ಶತಕದ ದಾಖಲೆಯ ನಂತರ ಪತಿ ವಿರಾಟ್ ಕೊಹ್ಲಿಯನ್ನು ‘ದೇವರ ಮಗು’ ಎಂದು ಕರೆದ ಅನುಷ್ಕಾ ಶರ್ಮಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ನಲ್ಲಿ […]
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರ ಕೊಡೋಣ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡೋಣ ಎಂದು ಬಿಜೆಪಿಯ […]
ಬಿ.ವೈ.ವಿಜಯೇಂದ್ರರಿಂದ ಅಧಿಕಾರ ಸ್ವೀಕಾರ
ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಾರ್ಯಕರ್ತರ ಜಯಕಾರ, ಹಿರಿಯರಿಂದ ಆಶೀರ್ವಾದ ಪಡೆದು, ಹೋಮದ ಪೂರ್ಣಾಹುತಿ ನೆರವೇರಿಸಿದ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ […]
ದೀಪಾವಳಿ ಪಟಾಕಿಗಳಿಂದಾದ ಅಪಘಾತಗಳ ಮಾಹಿತಿ
ನಾರಾಯಣ ನೇತ್ರಾಲಯದಲ್ಲಿ ನವೆಂಬರ್ 15, 2023 ರ ಬೆಳಿಗ್ಗೆ 8 ಗಂಟೆಯವರೆಗೆ ದೀಪಾವಳಿ ಪಟಾಕಿ ಅಪಘಾತದಿಂದ ಒಟ್ಟು 51 ರೋಗಿಗಳು ಚಿಕಿತ್ಸೆ ಪಡೆದಿರುತ್ತಾರೆ. ಗಾಯಗೊಂಡವರಲ್ಲಿ 3 ರಿಂದ 9 ವರ್ಷದೊಳಗಿನ ವಯಸ್ಸಿನ 22 ಮಂದಿ […]
ಮಾಜಿ ಶಾಸಕರುಗಳಾದ ಆರ್. ಮಂಜುನಾಥ್, ಡಿ. ಸಿ. ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ
ಮಾಜಿ ಶಾಸಕರುಗಳಾದ ಆರ್. ಮಂಜುನಾಥ್, ಡಿ. ಸಿ. ಗೌರಿಶಂಕರ್, ಹಾಸನ ಕ್ಷೇತ್ರದ ಮುಖಂಡ ಟಿ. ಆರ್. ಪ್ರಸಾದ್ ಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 101ನಗರದ ಕೆಪಿಸಿಸಿ ಕಛೇರಿಯಲ್ಲಿಂದು ಜೆಡಿಎಸ್ ಪಕ್ಷವನ್ನು […]
ನಿತ್ಯ ಪಂಚಾಂಗ NITYA PANCHANGA 15.11.2023 ಬುಧವಾರ WEDNESDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಸೌಮ್ಯವಾಸರ.VAASARA: SOUMYAVAASARA.ನಕ್ಷತ್ರ: ಜ್ಯೇಷ್ಠಾ.NAKSHATRA: JYESHTA.ಯೋಗ: ಅತಿಗಂಡ.YOGA: ATIGANDA.ಕರಣ: ಕೌಲವ.KARANA: KOULAVA.ತಿಥಿ: ದ್ವಿತೀಯಾ.TITHI: DVITIYA.ಶ್ರಾದ್ಧ ತಿಥಿ:SHRADDHA TITHI:ಶ್ರೀಮದುತ್ತರಾದಿಮಠಕ್ಕೆ – […]
ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ: ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ವ್ಯಾಪಕ ಸಿದ್ಧತೆ
ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು 15.11.2023 ರಂದು ಅಧಿಕಾರ ಸ್ವೀಕರಿಸಲಿದ್ದು, ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ದೀಪ ಅಲಂಕಾರದೊಂದಿಗೆ ವ್ಯಾಪಕ ಸಿದ್ಧತೆಗಳು ನಡೆದಿವೆ.
ಕೆ.ಪಿ.ಸಿಸಿ. ರಾಜ್ಯ ವಕ್ತಾರರಾಗಿ ಇರ್ಷಾದ್ ಅಹ್ಮದ್ ಶೇಖ್
ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕ ಇರ್ಷಾದ್ ಅಹ್ಮದ್ ಶೇಖ್ ಅವರನ್ನು ರಾಜ್ಯ ವಕ್ತಾರರನ್ನಾಗಿ ನಾಮಕ ಮಾಡಲಾಗಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಈ […]
ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿಗಳಿಗೆ ನಾಡೋಜ ಡಾ. ಮಹೇಶ ಜೋಶಿ ಅವರಿಂದ ಕಂಬನಿ
ಬೆಂಗಳೂರು: ʻʻಪಂಚೆಯ ದಡಿ ಮತ್ತು ರಾಜ್ಯದ ಗಡಿ ಭದ್ರವಾಗಿರಬೇಕುʼʼ ಎನ್ನುತ್ತಲೇ ಸದ್ದಿಲ್ಲದೆ ನಾಡಿನ ಗಡಿಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸುವಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುವ ಮೂಲಕ ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತಿಯಾಗಿದ್ದ ʻಚಿಂಚಣಿಯ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿʼ ಅವರು ಲಿಂಗೈಕ್ಯರಾಗಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೊಶಿ ಅವರು […]
ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಅನಂತಕುಮಾರ್- ಬಿ.ವೈ.ವಿಜಯೇಂದ್ರ
ಬೆಂಗಳೂರು: ಬಿಜೆಪಿಗೆ ಭದ್ರ ಬುನಾದಿ ಹಾಕಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೇಂದ್ರದ ಹಿಂದಿನ ಸಚಿವ ಅನಂತಕುಮಾರ್ ಅವರ ಪರಿಶ್ರಮವನ್ನು ನಾವ್ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.ಮುತ್ಸದ್ಧಿ […]
ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿದ ವಿಜಯೇಂದ್ರ
ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು. ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ಬಿಜೆಪಿ […]
ಮನೆಯಂಗಳದಲ್ಲಿ ಜಿ.ಕೆ.ಸತ್ಯ ಮಾತು – ಪ್ರಧಾನಿ ನೆಹರೂ ಕೆಯುಡಬ್ಲ್ಯೂಜೆ(KUWJ)ಗೆ ಬಂದಿದ್ದರು
ಬೆಂಗಳೂರು: ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರು ಕೂಡ ಕೆಯುಡಬ್ಲ್ಯೂಜೆ ಗೆ ಬಂದಿದ್ದರು. ಕೆಯುಡಬ್ಲ್ಯೂಜೆ ಹೋರಾಟದ ಪಲವಾಗಿಯೇ ಅಂದು ಪತ್ರಿಕಾ ಅಕಾಡೆಮಿ ಸ್ಥಾಪನೆಯಾಯಿತು. ಭಾರತೀಯ ಪತ್ರಕರ್ತರ ಸಂಘಟನೆಯಲ್ಲಿ ಕೆಯುಡಬ್ಲ್ಯೂಜೆ ಪಾತ್ರ ಹಿರಿದು…ಹೀಗೆಂದವರು ಎಂಬತ್ತೊಂದು ವಸಂತ […]
ನಾರಾಯಣ ನೇತ್ರಾಲಯ ದೀಪಾವಳಿ ಪ್ರಯುಕ್ತ ನ. 12 ರಿಂದ 14ರವರೆಗೆ 24 ಗಂಟೆ ತೆರೆದಿರುತ್ತದೆ
ನಾರಾಯಣ ನೇತ್ರಾಲಯ ದೀಪಾವಳಿ ಪ್ರಯುಕ್ತ ನ. 12 ರಿಂದ 14ರವರೆಗೆ 24 ಗಂಟೆ ತೆರೆದಿರುತ್ತದೆ ಈ ದೀಪಾವಳಿಯಲ್ಲಿ ಪಟಾಕಿಗಳ ಸಿಡಿತದಿಂದ ಕಣ್ಣಿಗೆ ಯಾವುದೇ ಬಗೆಯ ಗಾಯಗಳಾದರೆ ತಕ್ಷಣದ ನೆರವು ನೀಡಲು ಬೆಂಗಳೂರಿನ ಸೂಪರ್ ಸ್ಪೆಷಾಲಿಟಿ […]
ಅಖಿಲ ಭಾರತ ಸರ್ವ ಸೇವಾ ಸಂಘ ಅಧ್ಯಕ್ಷರಾಗಿ ಚಂದನ ಪಾಲ್ ಆಯ್ಕೆ
ಅಖಿಲ ಭಾರತ ಸರ್ವ ಸೇವಾ ಸಂಘದ 90 ನೇ ಅಧಿವೇಶನದಲ್ಲಿ ಶ್ರೀ ಚಂದನ ಪಾಲ್ ಅವರನ್ನು ಅಧ್ಯಕ್ಷರಾಗಿ ಎರಡನೇ ಅವಧಿಗೆ ಅವಿರೋಧ ಆಯ್ಕೆ ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ ವಾರ್ಧ ಜಿಲ್ಲಾ ಸೇವಾ ಗ್ರಾಮ ಗಾಂಧೀ ಆಶ್ರಮ ಪರಿಸರದಲ್ಲಿ […]
ಸಮಗ್ರ “ಡಿಜಿಟಲ್ ಜಾಹೀರಾತು ನೀತಿ, 2023” ಗೆ ಅನುಮೋದನೆ
ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಅಭಿಯಾನಗಳನ್ನು ಕೈಗೊಳ್ಳಲು ಭಾರತ ಸರ್ಕಾರದ ಜಾಹೀರಾತು ವಿಭಾಗವಾದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ (ದೂರ ಸಂಪರ್ಕ ಕೇಂದ್ರ ಘಟಕ) ಅನ್ನು ಸಕ್ರಿಯಗೊಳಿಸಲು ಮತ್ತು ಸಬಲೀಕರಣಗೊಳಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು […]
Impact of Diabetes on Vision in Children
Diabetes is a condition characterized by insufficient or inefficient insulin production. Insulin is a hormone that allows cells in the body to take in glucose […]
ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ
ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 9, ಗುರುವಾರ ಸಂಜೆ ಏರ್ಪಡಿಸಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ […]
38ನೇ ರಾಜ್ಯ ಪತ್ರಕರ್ತರ ಸಮ್ಮೇಳನ
ಲಾಂಛನ ಅನಾವರಣ ಮಾಡಿದ ಸಿಎಂ
ಬೆಂಗಳೂರು:ದಾವಣಗೆರೆಯಲ್ಲಿ ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿಂದು ಅನಾವರಣಗೊಳಿಸಿ, ಶುಭ ಹಾರೈಸಿದರು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂೃಜೆ) ಪ್ರತಿ ವರ್ಷ ಆಯೋಜಿಸುವ ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕು […]
ರಾಷ್ಟ್ರೀಯ ಕ್ಯಾನ್ಸರ್ ತಡೆಗಟ್ಟುವಿಕೆ ದಿನ-ಕೆ.ಸಿ.ರೆಡ್ಡಿ ವೇಲ್ ಫೇರ್ ಫೌಂಜೇಷನ್ ಮತ್ತು ಕ್ಯಾನಬೆರಾ ಲಯನ್ ಕ್ಲಬ್
ಕ್ಯಾನ್ಸರ್ನ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು 2014 ರಿಂದ ಭಾರತದಲ್ಲಿ ಪ್ರತಿ ವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ: 10 ಭಾರತೀಯರಲ್ಲಿ […]
ವೈಟ್ಫೀಲ್ಡ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದ ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್
2 ದಿನಗಳ ಕಾರ್ಯಕ್ರಮದಲ್ಲಿ 18 ಖ್ಯಾತ ಕಲಾವಿದರಿಂದ ಸಂಗೀತ ಸಂಭ್ರಮ ಬೆಂಗಳೂರು. 6ನೇ ನವೆಂಬರ್ 2023: ಆನಂದ ಧ್ವನಿ ಮ್ಯೂಸಿಕ್ ಟ್ರಸ್ಟ್ ತನ್ನ ಬಹುಜನಪ್ರಿಯ ವೈಟ್ಫೀಲ್ಡ್ ಸಂಗೀತ ಉತ್ಸವದ 7ನೇ ಆವೃತ್ತಿ ಘೋಷಿಸಿದೆ. ಎರಡು […]
ಜಮಖಂಡಿ ತಾಲೂಕಾ ರಾಜ್ಯೋತ್ಸವ ಸಾಹಿತ್ಯ ಹಾಗೂ ನಾಟಕ ಕಲೆ ಪ್ರಶಸ್ತಿ ಪ್ರದಾನ
2023ನೇ ಸಾಲಿನ ಜಮಖಂಡಿ ತಾಲೂಕಾ ಕರ್ನಾಟಕ ರಾಜ್ಯೋತ್ಸವ ಸಾಹಿತ್ಯ ಹಾಗೂ ಕಲೆ ಪ್ರಶಸ್ತಿಯು ಈ ಬಾರಿ ಹುನ್ನೂರ ಗ್ರಾಮದ ಖ್ಯಾತ ಚುಟುಕು ಸಾಹಿತಿ ಹಾಗೂ ನಾಟಕ ಕಲಾವಿದ ಶ್ರೀಯುತ ಮಹಾಲಿಂಗಪ್ಪ ಕೋಲಾರ ಇವರಿಗೆ ಲಬಿಸಿದೆ. […]
ಐಸಿರಿ ಕನ್ನಡ ರಾಜ್ಯೋತ್ಸವ ಆಚರಣೆ
ಭಾರತದ ಪ್ರತಿಷ್ಠಿತ ಹಾಗೂ ಕನ್ನಡಿಗರ ಹೆಮ್ಮೆಯ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ತರಬೇತಿ ಸಂಸ್ಥೆಯಾಗಿರುವ ಇನ್ಸೈಟ್ಸ್ ಐಎಎಸ್ ವತಿಯಿಂದ ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯ ಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು , ‘ಐಸಿರಿ, ಕರುನಾಡ […]
ಕೆಯುಡಬ್ಲ್ಯೂಜೆಗೆ 1 ಲಕ್ಷ ರೂ ದತ್ತಿನಿಧಿ ಪ್ರತಿಷ್ಟಾಪಿಸಿದ ಕೆಪಿಎಸ್ ಪ್ರಮೋದ್
ಬೆಂಗಳೂರು :ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಅಮೋಘ ನ್ಯೂಸ್ ನ ಕೆಪಿಎಸ್ ಪ್ರಮೋದ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಒಂದು ಲಕ್ಷ ರೂ ದೇಣಿಗೆ ಚೆಕ್ ಅನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಹಸ್ತಾಂತರಿಸಿದರು.ಈ […]
ಅಗಲಿದ ಹಿರಿಯ ಚೇತನಗಳಿಗೆ
ಕೆಯುಡಬ್ಲ್ಯೂಜೆ ನುಡಿ ನಮನ
ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ […]
102 ಕೋಟಿ ಹಣಕ್ಕೆ ಸಂಬಂಧಿಸಿ ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ
ಬೆಂಗಳೂರು: ಗುತ್ತಿಗೆದಾರರ ಬಳಿ ಈಚೆಗೆ ಸಿಕ್ಕಿದ 102 ಕೋಟಿ ಹಣಕ್ಕೆ ಸಂಬಂಧಿಸಿ ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕು. ಈ ಹಣ ಯಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಹಿರಂಗಪಡಿಸಲಿ […]
ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು “ಬಿಂದಾಸ್ ಆಗಿ ಕನ್ನಡ ಮಾತಾಡಿ” ವೇದಿಕೆ ಅಸ್ಥಿತ್ವಕ್ಕೆ
ಪ್ರತಿ ಭಾನುವಾರ ಮಧ್ಯಾಹ್ನ 12 ರಿಂದ 1 ರವರೆಗೆ ಗೂಗಲ್ ಮೀಟ್ ಚಾನಲ್ಗಳ ಮುಖಾಂತರ ಬಿಂದಾಸ್ ಆಗಿ ಕನ್ನಡ ಮಾತಾಡಿ ವೇದಿಕೆ ಕಾರ್ಯನಿರ್ವಹಣೆ ಬೆಂಗಳೂರು, ಅ, 31; ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ […]
ಕು.ದಿಶಾ ಶ್ರೀನಿವಾಸ್ ಭರತನಾಟ್ಯ ರಂಗಪ್ರವೇಶ
ನಾಟ್ಯ ನಿಕೇತನ ವತಿಯಿಂದ ಇದೇ ನ.4 ರಂದು ಗುರು ಶ್ರೀಮತಿ ರೇವತಿ ನರಸಿಂಹನ್ ರವರ ಶಿಷ್ಯೆ ಕು.ದಿಶಾ ಶ್ರೀನಿವಾಸ್ ರವರ ಭರತನಾಟ್ಯ ರಂಗಪ್ರವೇಶವನ್ನು ಬೆಂಗಳೂರು ಜಯನಗರ 8ನೇ ಬ್ಲಾಕ್ ಜೆ ಎಸ್ ಎಸ್ ಸಭಾಂಗಣದಲ್ಲಿ ಸಂಜೆ 6.00 […]
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ಮೋಹನ್ ಕುಮಾರ್ ದಾನಪ್ಪ!
ಬೆಂಗಳೂರು: ಅ: 31, ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಜೀವ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಅಂಗವಾಗಿ “ಸಲಾಮ್ ಸೋಲ್ಜರ್ಸ್” […]
ರವೀಂದ್ರನಾಥ ಠಾಗೋರ್ ನಗರದಲ್ಲಿ ಆರ್ ಎಸ್ ಎಸ್ ಪಥಸಂಚಲನ
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ಬಾಳ ಭಾಗದ ವಿಜಯದಶಮಿಯ ಪಥಸಂಚಲನ ಭಾನುವಾರ ರವೀಂದ್ರನಾಥ ಠಾಗೋರ್ ನಗರದಲ್ಲಿ ನಡೆಯಿತು. 1925 ರಲ್ಲಿ ವಿಜಯದಶಮಿಯ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ಸ್ವಯಂಸೇವಕರು […]
ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ವಿಶೇಷ ಕಾರ್ಯಕ್ರಮ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಇಂದು ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ರವರ ಮಾರ್ಗದರ್ಶನದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಇಂದು ದೆಹಲಿಯ […]
ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಶ್ರೀಮಂತರ ರಕ್ಷಣೆಯ ಕಡೆ : ನಾಗೇಶ್ ಎನ್.
ಬೆಂಗಳೂರು :ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿ,ಸರ್ಕಾರ ಹಾಗೂ ಅರಣ್ಯ ಇಲಾಖೆಯು ಪ್ರಭಾವಿಗಳು ಹಾಗೂ ಶ್ರೀಮಂತರ ರಕ್ಷಣೆಗೆ ಮುಂದಾಗಿದೆಯೇ ಎಂಬ […]
“ರಾಮಾಯಣ ಪಾತ್ರ ಪ್ರಪಂಚ- ಧಾರ್ಮಿಕ ಪ್ರವಚನ
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಅಕ್ಟೋಬರ್ 28 ರಿಂದ 31ರ ವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಡಾ|| ವಿನಾಯಕಾಚಾರ್ ನಾಮಣ್ಣವರ ಇವರಿಂದ “ರಾಮಾಯಣ ಪಾತ್ರ ಪ್ರಪಂಚ” (ರಾಮಾಯಣದಲ್ಲಿ ಬರುವ ಪಾತ್ರಗಳ ಒಂದು […]
ಸಚಿವ ದಿನೇಶ್ ಗುಂಡೂರಾವ್ ರವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನ
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಭಾಶ್ ನಗರ ವಾರ್ಡ್ ನಲ್ಲಿ ಟಿ.ಮಲ್ಲೇಶ್ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಸನ್ಮಾನ ಕಾರ್ಯಕ್ರಮ. ಸಚಿವರಾದ ದಿನೇಶ್ […]
ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಐಐಎಂ ಕೊಡುಗೆ ಅಪಾರ: ರಾಜ್ಯಪಾಲರು
ಬೆಂಗಳೂರು 26.10.2023: ನಗರದಲ್ಲಿ ಗುರುವಾರ ನಡೆದ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (IIM Bangalore) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಕರ್ನಾಟಕದ […]
ಅಕ್ರಮ ಗುರುತು ಚೀಟಿ ಸೃಷ್ಟಿ: ಸಮಗ್ರ ತನಿಖೆಗೆ ಬಿಜೆಪಿ ಮನವಿ
ಬೆಂಗಳೂರು: ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣದ ಸಮಗ್ರ ತನಿಖೆಗೆ ಶಿಫಾರಸು ಮಾಡುವಂತೆ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಕೋರಿದೆ. ಈ ಸಂಬಂಧ ಬಿಜೆಪಿ ನಿಯೋಗವು ಇಂದು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ […]
ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತಿಸಿದ ರಾಜ್ಯಪಾಲರು
ಬೆಂಗಳೂರು, ಅಕ್ಟೋಬರ್ 26, (ಕರ್ನಾಟಕ ವಾರ್ತೆ) : ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿಷ್ಠಾನ ಸಪ್ತಾಹವನ್ನು ಉದ್ಘಾಟಿಸಲು ಸಲುವಾಗಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಬೆಂಗಳೂರಿನ […]
ರೋಟರಿ ಕ್ಲಬ್ ವತಿಯಿಂದ ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು 6500 ಕಿ. ಮೀ.ಗಳ ರೋಡ್ ಟ್ರಿಪ್
ಬೆಂಗಳೂರು : ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು,ಕೋರಮಂಗಲ ನಾಗರಭಾವಿ ಮತ್ತು ಅಗರ ರೋಟರಿ ಕ್ಲಬ್ಗಳು ಸಂಯುಕ್ತವಾಗಿ ಸುಮಾರು 6500 ಕಿಲೋಮೀಟರ್ಗಳ ಪ್ಯಾನ್ ಇಂಡಿಯಾ ರೋಡ್ ಟ್ರಿಪ್ ಹಮ್ಮಿಕೊಂಡಿದೆ. 6500 ಕಿಲೋಮೀಟರ್ಗಳ ಗಮನಾರ್ಹ ದೂರವನ್ನು ಕ್ರಮಿಸಲು […]
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ: ಖಂಡನೆ
ಬೆಂಗಳೂರು : ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆಗಳು ನಡೆದಿವೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದೇ ತಿಂಗಳು ಅಕ್ಟೋಬರ್ ೨೮ ಮತ್ತು ಅಕ್ಟೋಬರ್ ೨೯ ರಂದು […]
ದೇಶ – ವಿದೇಶಗಳ ತಿಂಡಿ, ತಿನಿಸು ಸವಿಯಲು ಅ. 27 ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ “ಫ್ರೀಡಂ ಸನಫ್ಲವರ್ ಆಯಿಲ್ ಪ್ರಸ್ತುತಪಡಿಸುವ ತಿಂಡಿಪೋತರ ಹಬ್ಬ” ಆಯೋಜನೆ
ಬೆಂಗಳೂರು,ಅ, 25; ಆಹಾರ ಪ್ರಿಯರು ಸಂಭ್ರಮಿಸುವ ದೇಶ, ವಿದೇಶಗಳ ಭಿನ್ನ, ವಿಭಿನ್ನ ಖಾದ್ಯಗಳನ್ನು ಸವಿದು ಸಂತೃಪ್ತರಾಗಲು ಐ ನೆಟ್ ರ್ತಿಂಗ್ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಅಕ್ಟೋಬರ್ 27 ರಿಂದ ಮೂರು ದಿನಗಳ ಕಾಲ ಅತಿ ದೊಡ್ಡ […]
ಆರ್. ಶ್ರೀನಿವಾಸ್ ಅರವತ್ತು ಅಭಿನಂದನ ಸಂಭ್ರಮ
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸಂಘದ ಖಜಾಂಚಿಗಳು ಆದ ಆರ್. ಶ್ರೀನಿವಾಸ್ […]
ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ […]
LuLu Mall Bengaluru Bags World Record for its Replica of the Cricket World Cup with the Largest Number of Hexagonal Nuts
This World Cup replica is built of 16,135 nuts, stands 10 feet tall, and weighs 370 kg. The differently abled cricketers were the chief guests […]
ಫಾರೆಸ್ಟ್ ಲೇಔಟ್ಗೆ ಡಿ.ಕೆ. ಸುರೇಶ್ ಭೇಟಿ: ರಸ್ತೆ ನಿರ್ಮಾಣದ ಭರವಸೆ
ಬೆಂಗಳೂರು: ನಗರದ ಮೈಸೂರು ರಸ್ತೆಯಲ್ಲಿ ಇರುವ ಫಾರೆಸ್ಟ್ ಲೇಔಟ್ನಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದ್ದಾರೆ.ಗುರುವಾರ ತಮ್ಮ ಲೋಕಸಭಾ ಕ್ಷೇತ್ರದ ಬೆಂಗಳೂರು ನಗರದ ಬಡಾವಣೆಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ […]
ಮಾಜಿ ಸಚಿವ, ಶಾಸಕ ಮುನಿರತ್ನ ಬಲಗೈ ಬಂಟ ಜಿ.ಕೆ.ವೆಂಕಟೇಶ್ ಅರೆಸ್ಟ್
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ನ ಬಲಗೈ ಬಂಟ ಮಾಜಿ ಕಾರ್ಪೊರೇಟರ್ ಜಿ.ಕೆ ವೆಂಕಟೇಶ್ ಅರೆಸ್ಟ್ ಆಗಿದ್ದಾರೆ.ಯಶವಂತಪುರ ಪೊಲೀಸರಿಂದ ಶುಕ್ರವಾರ ಸಂಜೆ ಬಂಧನ ಮಾಡಲಾಗಿದೆ. ಗುತ್ತಿಗೆದಾರನ ಕಿಡ್ನಾಪ್ […]
“ಶ್ರೀ ಶ್ರೀನಿವಾಸ ಕಲ್ಯಾಣ” (ಪ್ರವಚನ)
ಶ್ರೀ ದಿಗ್ವಿಜಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವತಿಯಿಂದ ಶರನ್ನವರಾತ್ರೋತ್ಸವದ ಪ್ರಯುಕ್ತ ಅಕ್ಟೋಬರ್ 15 ರಿಂದ 24ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಡಾ|| ಪಂ|| ಭೀಮಸೇನಾಚಾರ್ಯ ಅತನೂರ ಇವರಿಂದ “ಶ್ರೀ ಶ್ರೀನಿವಾಸ […]
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪತ್ರ ಚಳುವಳಿ ಆರಂಭಿಸಿದ ಎಎಪಿ
ಬೆಂಗಳೂರು: ಬೆಂಗಳೂರು ನಗರಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿಸಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಪತ್ರ ಚಳುವಳಿಯನ್ನು ಆರಂಭಿಸಿದೆ. ವಸಂತ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ […]
ಇದು ಝೀರೊ ಅನುದಾನ ಸರ್ಕಾರ: ಬಸವರಾಜ ಬೊಮ್ಮಾಯಿ
ನಾವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರಲಿಲ್ಲ: ಬಸವರಾಜ ಬೊಮ್ಮಾಯಿ ಚಿಕ್ಕಬಳ್ಳಾಪುರ: ಇದು ಝೀರೊ ಅನುದಾನ ಸರ್ಕಾರವಾಗಿದ್ದು, ಯಾರಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಾವು ಅನುದಾನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ […]
Changes in Vision During Pregnancy – What You Need To Know
Pregnancy is a remarkable journey filled with numerous physical and hormonal changes. While most expecting mothers are aware of the common symptoms like morning sickness […]
ಬೆಂಗಳೂರು ನಗರ ಆಗ್ನೆಯ ವಿಭಾಗದ ತಿಲಕನಗರ ಪೊಲೀಸರು ಕಾರ್ಯಾಚರಣೆ
ಬೆಂಗಳೂರು : ತಿಲಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದ ಪಿರ್ಯಾದುದಾರರು ದಿನಾಂಕ 23.09.2023 ರಂದು ಕುಟುಂಬ ಸಮೇತರಾಗಿ ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ರಾಮನಗರಕ್ಕೆ ಹೋಗಿದ್ದು, ನಂತರ ದಿನಾಂಕ 25.09.2023 ರಂದು ಮದ್ಯ ರಾತ್ರಿ […]
ಗಾಂಧೀಜಿ ಹಾಗೂ ಶಾಸ್ತ್ರಿ ದೇಶಕ್ಕೆ ಆದರ್ಶ ಪುರುಷರು.: ಅಶೋಕ್
ದೇಶದ ಸ್ವಾತಂತ್ರಕ್ಕೆ ತನ್ನ ಜೀವನವನ್ನೇ ಮೂಡುಪಾಗಿಟ್ಟು ನಮಗೆಲ್ಲರಿಗೂ ಆದರ್ಶ ಪುರುಷರಾಗಿದ್ದ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿ ಹಾಗೂ ಈ ದೇಶದ ಪ್ರಧಾನಿಯಾಗಿ ಸರಳ ಜೀವನ ಮಾಡಿ “ಜೈ ಜವಾನ್ ಜೈ ಕಿಸಾನ್ “ಎಂದು ಹೇಳಿದ್ದ […]
ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದ ರಾಜೀವ್ ಗೌಡ
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ವಾರ್ತಾಜಾಲ ಶಿಡ್ಲಘಟ್ಟ ಅಂಗವಿಕಲ ಮಕ್ಕಳಲ್ಲಿ ಅಗಾಧವಾದ ಬುದ್ದಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಿರುತ್ತದೆ. ಅದನ್ನು ಗುರ್ತಿಸಿ ಅವರಿಗೆ ಮುಖ್ಯವಾಹಿನಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಹೇಳಿದರು. […]
ಸರಕಾರದ ನೀತಿಯಿಂದ ಗಲಭೆ- ಡಾ||ಸಿ.ಎನ್.ಅಶ್ವತ್ಥನಾರಾಯಣ್
ಬೆಂಗಳೂರು: ರಾಜ್ಯ ಸರಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಅಶಾಂತಿ ಇರಬೇಕೆಂಬ ಸರಕಾರದ ಮನಸ್ಥಿತಿ ಶಿವಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾಣುತ್ತಿದೆ ಎಂದು ಸಚಿವ ಡಾ|| ಸಿ.ಎನ್.ಅಶ್ವತ್ಥ ನಾರಾಯಣ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ […]
ಮಹಾತ್ಮ ಗಾಂಧೀಜಿ ತತ್ವಾದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 02(ಕರ್ನಾಟಕ ವಾರ್ತೆ):- ಪ್ರತಿಯೊಬ್ಬರು ಗಾಂಧೀಜಿ ಅವರ ಸತ್ಯ, ಅಹಿಂಸೆ ಮುಂತಾದ ತತ್ವಾದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ […]
ಗಾಂಧಿ ಜಯಂತಿ: ಕಾವೇರಿ ನೀರಿಗಾಗಿ ಹೋರಾಟ, ಮೌನ ಧರಣಿ
ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅವೈಜ್ಞಾನಿಕ ತೀರ್ಪು ಖಂಡಿಸಿ ಹೋರಾಟ ಮುಂದುವರಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ಸಹಯೋಗದೊಂದಿಗೆ ಗಾಂಧಿ ಜಯಂತಿಯ […]
ಕಲಾರಂಗ ಟ್ರಸ್ಟ್ (ರಿ)ವತಿಯಿಂದ ಗಾಂಧಿ ಜಯಂತಿ
ಕಲಾರಂಗ ಟ್ರಸ್ಟ್ (ರಿ)ವತಿಯಿಂದ ಗಿರಿನಗರದಲ್ಲಿ ಮಹಾತ್ಮ ಗಾಂಧಿಯವರ 154ನೇ ಜಯಂತಿಯನ್ನು ಆಚರಿಸಲಾಯಿತು.ಟ್ರಸ್ಟ್ ಅಧ್ಯಕ್ಷರಾದ ಎಲ್. ಜೀವನ್, ಹನುಮಂತಪ್ಪ (ಆವಲಹಳ್ಳಿ), ಶ್ರೀನಿವಾಸ್ ಮೂರ್ತಿ, ಪ್ರೊ. ತ. ನಂ. ಜ್ಞಾನೇಶ್ವರ್, ಪವನ್, ಮಹೇಶ್, ಪ್ರತಾಪ್, ಪ್ರಸನ್ನ ಕುಮಾರ್, […]
ಹಿರಿಯರ ಮೌಲ್ಯಯುತ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ – ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 01 (ಕರ್ನಾಟಕ ವಾರ್ತೆ) :ಹಿರಿಯರ ಮೌಲ್ಯಯುತ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದ್ದು, ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಹಿಳಾ ಮತ್ತು ಮಕ್ಕಳ […]
ತ್ರಿಮತಸ್ಥ ಬ್ರಾಹ್ಮಣ ವೈದಿಕ ಭವನ ಕಟ್ಟಡ ಲೋಕಾರ್ಪಣೆ
ಇದೇ ದಿನಾಂಕ 01.10.2023 ರ ಬೆಳಿಗ್ಗೆ 11.00 ಗಂಟೆಗೆ ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿ.ಬಿ.ಎಂ.ಪಿ ವಾರ್ಡ್ ನಂ.3ರ ಅಟ್ಟೂರು ವಾರ್ಡ್ ವ್ಯಾ ಪ್ತಿಯ, ಸಂಭ್ರಮ್ ಕಾಲೇಜಿನ ಹತ್ತಿರ ಸರ್ವೇ ನಂ. 18 ರಲ್ಲಿ […]
ಪ್ರಯಾಣಿಕರು ಬಸ್ ಕಾದು ಕಾದು ನಂತರ ಸಿಕ್ಕ ಬಸ್ ಹತ್ತಿ ಬಂದಿದ್ದರು ……
ಬೆಂಗಳೂರು : ಸೆಪ್ಟೆಂಬರ್ 30 : ನ್ಯಾಯಾಂಡ ಹಳ್ಳಿಯ ರಿಂಗ್ ರಸ್ತೆಯಲ್ಲಿ ಜನವೂ ಜನ ….. ಸುಮಾರು 85 ರಿಂದ 100 ಜನ … ಏನಾಯ್ತು ಎಂದು ಅಲ್ಲಿಯೇ ನಿಂತ ಜನರ ಬಳಿ ಕೇಳಿದಾಗ […]
ಪ್ರೇಕ್ಷಕರ ಮನಸೆಳೆದ “ನೃತ್ಯ ಪ್ರದರ್ಶನ”
ಬೆಂಗಳೂರು : ನೃತ್ಯ ದಿಶಾ ಟ್ರಸ್ಟಿನ ವತಿಯಿಂದ ಸೆಪ್ಟೆಂಬರ್ 30, ಶನಿವಾರ ಸಂಜೆ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ “ನೃತ್ಯ ನೀರಾಜನ” ಎಂಬ ಶೀರ್ಷಿಕೆಯಲ್ಲಿ ಕಿರಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಜರುಗಿತು. ‘ಕಲಾಭೂಷಿಣಿ’ ಶ್ರೀಮತಿ […]
ಕನ್ನಡ ಶಾಲೆಗಳಿಗೆ ಮೌಲ್ಯಯುತ ಪುಸ್ತಕಗಳ ಉಚಿತ ವಿತರಣೆ
ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕು. ಮಕ್ಕಳಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು, ಜೊತೆಗೆ ಕನ್ನಡ ಭಾಷೆಯ ಮಹತ್ವ ಅರಿವಾಗಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಮಕ್ಕಳಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕಟವಾಗಿರುವ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ […]
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಲಿ: ಬಸವರಾಜ ಬೊಮ್ಮಾಯಿ
ಸಮಾಜದಲ್ಲಿ ದೇವರಿಗೆ ರೂಪ ಕೊಟ್ಟವರು ವಿಶ್ವಕರ್ಮರು : ಬಸವರಾಜ ಬೊಮ್ಮಾಯಿ ಬೆಂಗಳೂರು: ವಿಶ್ವಕರ್ಮರ ಅಭಿವೃದ್ದಿಗೆ ಪ್ರಧಾನಮಂತ್ರಿಗಳು 18 ಕಾಯಕಗಳಿಗೆ ಸಾಲ ನೀಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ ಅದರ ಸದುಪಯೋಗ ಪಡೆಸಿಕೊಳ್ಳುವ ಕೆಲಸವನ್ನು […]
ನರ್ಸಿಂಗ್ ಇಂದಿನ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು 30.09.2023: ಇಂದಿನ ಯುಗದಲ್ಲಿ, ಆರೋಗ್ಯ ಸೇವೆಗಳಲ್ಲಿ ದಾದಿಯರ ಕೊಡುಗೆ ಅಪಾರವಾಗಿದೆ. ನಿಜವಾದ ಅರ್ಥದಲ್ಲಿ ಹೇಳಬೇಕಾದರೆ, ದಾದಿಯರು ಮಾನವೀಯತೆಯ ನಿಜವಾದ ಸೇವಕರು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ರಾಜಭವನದಲ್ಲಿ […]
ಬಿಡಿಎನಲ್ಲಿ ನಿವೇಶನಗಳ ಶುದ್ಧ ಕ್ರಯಪತ್ರ ಮಾಡಿಕೊಡುವ ವ್ಯವಸ್ಥೆ ಮತ್ತೆ ಜಾರಿಗೆ ಒತ್ತಾಯ
ಗುತ್ತಿಗೆ ಅವಧಿ ಮುಗಿದ ನಂತರ ಬಿಡಿಎನಲ್ಲಿ ನಿವೇಶನಗಳ ಶುದ್ಧ ಕ್ರಯಪತ್ರ ಮಾಡಿಕೊಡುವ ವ್ಯವಸ್ಥೆ ಮತ್ತೆ ಜಾರಿಗೆ ತನ್ನಿ – ಕರ್ನಾಟಕ ಪ್ರದೇಶ ಸಾಮಾನ್ಯ ನಾಗರೀಕರ ಧ್ವನಿ ವೇದಿಕೆ ಒತ್ತಾಯ ಬೆಂಗಳೂರು; ಗುತ್ತಿಗೆ ಅವಧಿ ಮುಗಿದ […]
ವೀರಾಪುರ ಶ್ರೀಗಳು ರಾಜ್ಯ ಧಾರ್ಮಿಕ ಪರಿಷ ತ್ತಿ ಗೆ ಆಯ್ಕೆ…..
ಮುಜರಾಯಿ ಸಚಿವ ಶ್ರೀರಾಮಲಿಂಗ ರೆಡ್ಡಿ ಯವರು ರಾಜ್ಯ ಧಾರ್ಮಿಕ ಪರಿಷತ್ ಗೆ ಶಿವಮೊಗ್ಗ ಜಿಲ್ಲೆಯ ವೀರಾಪುರ ಹಿರೇಮಠದ ಡಾ. ಮರುಳಸಿದ್ಧ ಪಂಡಿತಾ ರಾದ್ಯ ಶಿವಾಚಾರ್ಯ ಸ್ವಾಮಿಗಳನ್ನು ನೇಮಕ ಮಾಡಿದ್ದಾರೆ. ಭಾರತೀಯ ಷೋಡಶ ಸಂಸ್ಕಾರಗಳು ವೈಚಾರಿಕ […]
ನಿಯತಕಾಲಿಕೆಗಳ ಮತ್ತು ದಿನಪತ್ರಿಕೆ ಪ್ರಕಾಶಕರಿಗೆ ಸಲಹೆ
ನಿಯತಕಾಲಿಕೆಗಳ ಮತ್ತು ದಿನಪತ್ರಿಕೆಗಳ ಪ್ರತಿಗಳನ್ನು ಪಿಐಬಿ ಅಥವ ಆರ್ಎನ್ಐಗೆ ವಿತರಸುವ ಬಗ್ಗೆ ತಿಳಿಸುವುದೇನೆಂದರೆ, ದಿನಪತ್ರಿಕೆಗಳ ಅಥವಾ ನಿಯತಕಾಲಿಕೆಗಳ ಪತ್ರಿಕೆಗಳ ಪ್ರತಿಗಳನ್ನು ಸ್ಥಳೀಯ ಪಿಐಬಿ ಅಥವ ಆರ್ಎನ್ಐನ ಪ್ರಾದೇಶಿಕ ಕಚೇರಿಗೆ ಆಯಾ ತಿಂಗಳು ತಲುಪಿಸುವ ಕುರಿತು […]
ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು..!
೧) ಹೆಂಗಸರು ಏಕೆ ಕಾಲುಂಗುರವನ್ನು ಹಾಕಿ ಕೊಳ್ಳುತ್ತಾರೆ? ಕಾಲುಂಗುರ ಹಾಕಿ ಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ […]
ಬ್ರಾಹ್ಮಣ ಮಹಿಳೆಯರ ಸಭೆ
ಇದೇ ತಿಂಗಳ ೨೪ ರಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ brahmin mahila group ಎಂಬ fb ಗುಂಪಿನ ೩ ನೇ ವರುಷದ ಮಿಲನ ನಡೆಯಿತು.ಸ್ಥಳ ಸಮೃದ್ಧಿ ಪಾರ್ಟಿ ಹಾಲ್, ಶೇಷಾದ್ರಿಪುರಂ.ಪ್ರಕ್ಯಾತ ನಿರೂಪಕಿ ಪನ್ನಗರವರು ಕಾರ್ಯಕ್ರಮದ […]
ಬ್ರಾಹ್ಮಣ ಮಹಿಳಾ ಗ್ರೂಪ್ ಇವರ 3ನೇ ವರ್ಷದ ಸ್ನೇಹ ಸಮ್ಮಿಲನ
ಇದೇ ಭಾನುವಾರ 24-9-2023 ರಂದು ನಡೆದ ಬ್ರಾಹ್ಮಣ ಮಹಿಳಾ ಗ್ರೂಪ್ ಇವರ 3ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಮೃದ್ಧಿ ಪಾರ್ಟಿಹಾಲ್ ಶೇಷಾದ್ರಿಪುರಂ ಬೆಂಗಳೂರು ಇಲ್ಲಿ ನೆರವೇರಿತು. ಈ ಕಾರ್ಯಕ್ರಮದ ರೂವಾರಿಯಾದ ಶ್ರೀಮತಿ ರಾಧಿಕಾ […]
BRAHMINS MAHILA MALLESWARAM GROUP GET TOGETHER 2023
Congratulations to Radhika for her tireless efforts to make this meet a success , inspite of her personal commitments. It was very well organised n […]
ನಿತ್ಯ ಪಂಚಾಂಗ NITYA PANCHANGA
ನಿತ್ಯ ಪಂಚಾಂಗ NITYA PANCHANGA 26.09.2023 ಮಂಗಳ ವಾರ TUESDAYಸಂವತ್ಸರ: ಶೋಭನಕೃತ್. SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಭಾದ್ರಪದ.MAASA: BHADRAPADA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಬೌಮವಾಸರ.VAASARA: BOWMAVAASARA.ನಕ್ಷತ್ರ:ಶSHRA/ಧನಿಷ್ಠNAKSHATRA: SHRAVANA/DHANISTAಯೋಗ: ಸುಕರ್ಮ .YOGA: […]
ತೂಬಗೆರೆ ಗ್ರಾಮ ಪಂ. ತೂಬಗೆರೆ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ: ಪೊಲೀಸ್ ಭದ್ರತೆಯಲ್ಲಿ ತೆರವು
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಬಗೆರೆ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಲಿತ ಕುಟುಂಬಗಳ ಗುಡಿಸಲುಗಳನ್ನು ಇಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು. […]
ತಿರುಪತಿ ಬಾಲಾಜಿ ಸನ್ನಿಧಾನದಲ್ಲಿ ಬ್ರಹ್ಮೋತ್ಸವ ಸಮಾರಂಭ
ತಿರುಮಲ ತಿರುಪತಿಯಲ್ಲಿ 9ದಿನಗಳ ಕಾಲ ಬ್ರಹ್ಮೋತ್ಸವ ಕಾರ್ಯಕ್ರಮ. ಟಿಟಿಡಿ ಅಧ್ಯಕ್ಷರಾದ ಕರುಣಾಕರ ರೆಡ್ಡಿಯವರ,ಧರ್ಮ ರೆಡ್ಡಿ ಜಿ, ಎಸ್ವಿಬಿಸಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಂಡಿ. ಸಿಇಒ ಷಣ್ಮುಖಂ ಜಿ. TTD SVBC ನಿರ್ದೇಶಕಿ ಶ್ರೀಮತಿ ವಸಂತ […]
ಬೆಂಗಳೂರಿನ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಆಗ್ರಹ
ಬೆಂಗಳೂರು: ಬೆಂಗಳೂರು ಮಹಾನಗರದ ಭವಿಷ್ಯದ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಮಾಡಲು ಬಿಜೆಪಿ ಆಗ್ರಹಿಸಿದೆ.ಈ ಸಂಬಂಧ ಇಂದು ಬಿಜೆಪಿ ನಿಯೋಗವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್ಮನ್ ರವರಿಗೆ ಮನವಿ […]
ನವಂಬರ್ ನಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರಿಯ 68ನೇಕನ್ನಡ ರಾಜ್ಯೋತ್ಸವ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯ ಬಳಿ ಇರುವ ಆನಂದ ಪಶುಪತಿ ಸನ್ನಿಧಿಯಲ್ಲಿ ದಿನಾಂಕ ನವಂಬರ್ 25-11-2023ರ ಸಂಜೆ 6ಗಂಟೆಗೆ ಅಂತರಾಷ್ಟ್ರಿಯ 68ನೇ ಕನ್ನಡ ರಾಜ್ಯೋತ್ಸವ […]
ಯಶವಂತಪುರದಲ್ಲಿ ಮುಂಬೈ ಮಾದರಿಯ ಬೃಹತ್ ಗಣೇಶನ ಅದ್ದೂರಿ ಮೆರವಣಿಗೆ
ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಯಶವಂತಪುರದ ಮಾಡಲ್ ಕಾಲೋನಿ 1ನೇ ಮುಖ್ಯರಸ್ತೆಯ ‘ಬಿ’ ಕ್ರಾಸ್ ನಲ್ಲಿ ಕಳೆದ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಶ್ರೀ ಗಂಧ ಅಸೋಸಿಯೇಷನ್ ಈ […]
ಬೆಸ್ಕಾಂ ಸಿ2 ಉಪ ವಿಭಾಗದಲ್ಲಿ ಶ್ರೀ ಗಣೇಶ ಉತ್ಸವ ಆಚರಣೆ
ಬೆಸ್ಕಾಂ ಸಿ2 ಉಪ ವಿಭಾಗದಲ್ಲಿ ಶ್ರೀ ಗಣೇಶ ಉತ್ಸವ ಆಚರಣೆಆಚರಿಸಲಾಯಿತು ಶ್ರೀ ಅಭಯ ಆಂಜನೇಯ ಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕಛೇರಿಯ ಆವರಣದಲ್ಲಿ, ಸೆಪ್ಟೆಂಬರ್ […]
ಮುಖ್ಯಮಂತ್ರಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ರಾಜ್ಯದ ಎಲ್ಲಾ ಸಂಸದರ ಸಭೆ: ಡಿಕೆ ಶಿವಕುಮಾರ್
ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ರಾಜ್ಯದ ಎಲ್ಲಾ ಸಂಸದರ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ದೆಹಲಿಗೆ ಹೊರಡುವ ಮುನ್ನ […]
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶ್ರೀ ಗೌರಿ-ಗಣಪತಿ ಉತ್ಸವ
ಬಿಬಿಎಂಪಿ ಕೇಂದ್ರ ಕಛೇರಿ, ನೌಕರರ ಭವನ: ಶ್ರೀ ಗೌರಿ ಗಣಪತಿ ಉತ್ಸವ ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಣೆ ಬಿಬಿಎಂಪಿ ಕೇಂದ್ರ ಕಛೇರಿ ನೌಕರರ ಭವನದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ […]
ವಿವೇಕನಗರ ಪೊಲೀಸರ ಕಾರ್ಯಚರಣೆ: ಗಾಂಜಾ ಪೆಡ್ಲರ್ ಬಂಧನ, 12 ಲಕ್ಷ ರೂ ಮೌಲ್ಯದ ಗಾಂಜಾ ವಶ
ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆರೋಪಿತನೊಬ್ಬ ಬಾಡಿಗೆ ಆಟೋದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ವಿವೇಕನಗರ ಪೊಲೀಸರು […]
ನಿಯಮ ಉಲ್ಲಂಘನೆಯ ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್ಗಳ ವಿರುದ್ದ ವಿಶೇಷ ಕಾರ್ಯಾಚರಣೆ
ಬೆಂಗಳೂರು ನಗರದಲ್ಲಿರುವ ಪಬ್, ಡಿಸ್ಕೋಥೆಕ್, ಬಾರ್ & ರೆಸ್ಟೋರೆಂಟ್ಗಳಲ್ಲಿ ಕೋಟ್ಪಾ ಕಾಯೆಯಡಿಯಲ್ಲಿ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ನಿಭಂದನೆಗಳಿದ್ದು, ಸದರಿ ನಿಬಂಧನೆಗಳನ್ನು ಉಲ್ಲಂಘಿಸಿ, ಅವಧಿ ಮೀರಿ ತೆರೆದಿರುವುದು, 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, […]
‘ಹಲಾಲ್ ಮುಕ್ತ ಗಣೇಶೋತ್ಸವ` ಆಚರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ
ಬೆಂಗಳೂರು : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಹಲಾಲ್ ರಹಿತ ಉತ್ಪನ್ನಗಳನ್ನು ಉಪಯೋಗಿಸಿ ‘ಹಲಾಲ್` ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಭಾನುವಾರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಯಶವತಪುರ, ಯಲಹಂಕ, ವಿದ್ಯಾರಣ್ಯಪುರ […]
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ […]
ಗಜಮುಖನೇ ಗಣಪತಿಯೇ ನಿನಗೆ ವಂದನೆ…
ಮ0ಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ ಗಣಗಳ-ಸಮೂಹಗಳ ಅಧಿಪತಿ; ವಿಶ್ವದ ಎಲ್ಲ ಮಾನವ ಸಮಾಜದ ಒಡೆಯ; ಸರ್ವಗುಣಗಳಧಾರಿ, ಸರ್ವವಿದ್ಯಾ-ಪಾರಂಗತ. ಸುಮುಖನೆಂದರೆ ಸುಂದರವಾದ ಮುಖವನ್ನು […]
ಕೇಂದ್ರದಲ್ಲಿ ಎನ್ಡಿಎಗೆ ಮತ್ತೆ ಅಧಿಕಾರ; ಮೋದಿಜಿಮತ್ತೊಮ್ಮೆ ಪ್ರಧಾನಿ: ಸಿ.ಟಿ.ರವಿ ವಿಶ್ವಾಸ
ಬೆಂಗಳೂರು: ನೀತಿ, ನೇತೃತ್ವಹೀನ, ನಿಯತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವ ಐಎನ್ಡಿಐಎ, ಯಾವುದೇ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಇಳಿದರೂ ಕೂಡ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ […]
ಜೆಪಿ ಪಾರ್ಕ್ ವಾರ್ಡಿನ ನಾಗರಿಕರಿಗೆ ಉಚಿತ ಗೌರಿ ಗಣೇಶ ವಿಗ್ರಹಗಳ ವಿತರಣೆ
ಬೆಂಗಳೂರು : ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ನಾಗರಿಕ ಬಂಧುಗಳಿಗೆ ಪ್ರತೀ ವರ್ಷದಂತೆ ಈ ವರ್ಷವೂ ಸಹ ಉಚಿತವಾಗಿ ಗೌರಿ-ಗಣೇಶ ಮೂರ್ತಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರು ಮುನಿರತ್ನರವರು ಜೆ. ಪಿ. ಪಾರ್ಕ್ ವಾರ್ಡಿನಲ್ಲಿ ಚಾಲನೆ […]
ಬಾಗಿನ ಮಹತ್ವ ಹಾಗೂ ನೀಡುವ ವಿಧಾನ
🕉️ ಓಂ ಶ್ರೀ ಗುರುಭ್ಯೋ ನಮಃ 🕉️ ಬಾಗಿನ ಮಹತ್ವ ಹಾಗೂ ನೀಡುವ ವಿಧಾನ ಶ್ರಾವಣ […]
ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ವೈಭವದ ಗಣೇಶೋತ್ಸವ- 50 ಲಕ್ಷ ರೂಪಾಯಿ ಮೌಲ್ಯದ ನಾಣ್ಯ, ಕೋಟ್ಯಾಂತರ ರೂ. ನೋಟುಗಳ ಬಳಕೆ
– ಗಣೇಶ ಹಬ್ಬದ ಪ್ರಯುಕ್ತ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ 50 ಲಕ್ಷ ರೂ ಮೊತ್ತದ ನಾಣ್ಯ, ಕೋಟ್ಯಂತರ ರೂ ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರ – ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ […]
ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯ ಮೊಹಮ್ಮದ್ ಹಸ್ನೈನ್ ಗೆ ಕಂಚಿನ ಪದಕ
2023ರ ಸಾಲಿನ ಸೆಪ್ಟೆಂಬರ್ 9 ಮತ್ತು 10 ರಂದು ತಿರುವನಂತಪುರಂನ ಜಿಮ್ಮಿ ಜಾರ್ಜ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಸೆನ್ಸೈ ಝೈನ್ ನೇತೃತ್ವದ ಸುಡೋಕಾನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಕರಾಟೆ ಅಭ್ಯಾಸ […]
ನಿತ್ಯ ಪಂಚಾಂಗ 14.09.2023 ಗುರುವಾರ
ನಿತ್ಯ ಪಂಚಾಂಗ NITYA PANCHANGA 14.09.2023 ಗುರುವಾರ THURSDAY ಸಂವತ್ಸರ: ಶೋಭನಕೃತ್.SAMVATSARA:SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಬೃವಾಸ್ಪತಿವಾಸರ.VAASARA: BRUVASPATIVAASARAನಕ್ಷತ್ರ: ಪೂರ್ವ ಫಲ್ಗುಣಿ .NAKSHATRA: POORVAPHALGUNI MAGHA.ಯೋಗ: […]
ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ
ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರವು ಗಿಗ್ ಕಾರ್ಮಿಕರಿಗೆ ( ಡೆಲಿವರಿ ಬಾಯ್ಸ್ ) ರೂ.2 ಲಕ್ಷ ಜೀವವಿಮೆ ಮತ್ತು ರೂ.2 ಲಕ್ಷ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ. ನಿತ್ಯ […]
ಶ್ರೀಕರಿ ರಂಗಾಭಿವಂದನೆ ಕಾರ್ಯಕ್ರಮ
ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೧೭-೯–೨೦೨೩ ರಂದು ಬೆಳಿಗ್ಗೆ ೧೦ಕ್ಕೆ ಕುಮಾರಿ. ಕೋಟಾ ಶ್ರೀಕರಿ ರಂಗಾಭಿವಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ವಿದ್ಯಾರ್ಥಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ, ಎಲ್ಲರಿಗೂ ಸ್ವಾಗತ ಧನ್ಯವಾದಗಳು, ರಾಧಿಕಾ ಎಂ ಕೆ ಸ್ವಾಮಿ ನೃತ್ಯೋಮ ಅಕಾಡೆಮಿ ನಿರ್ದೇಶಕಿ.
ಭಜನ-ಪ್ರವಚನ-ಸಂಕೀರ್ತನ
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಮುಳುಬಾಗಿಲು ಶ್ರೀ ಶ್ರೀಪಾದರಾಜ ಮಠದಲ್ಲಿ ಸೆಪ್ಟೆಂಬರ್ 12 ರಿಂದ 15ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ […]
ಲೀಲಾ ನಾಟ್ಯ ಕಲಾವೃಂದ’ ದ 47 ನೇ ವಾರ್ಷಿಕೋತ್ಸವದ ಸಂಭ್ರಮ
ಬೆಂಗಳೂರಿನಲ್ಲಿ ಕಳೆದ 47 ವರ್ಷಗಳಿಂದ ಶಾಸ್ತ್ರೀಯ ನೃತ್ಯಾಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿರುವ ನೃತ್ಯಸಂಸ್ಥೆ ‘ಲೀಲಾ ನಾಟ್ಯ ಕಲಾವೃಂದ’ದ ಹೆಸರನ್ನು ಕೇಳದವರು ವಿರಳ. ಇದರ ಸ್ಥಾಪಕ ನಿರ್ದೇಶಕಿ, ಹಿರಿಯ ನಾಟ್ಯಾಗುರುಗಳಾದ ಶ್ರೀಮತಿ ಲೀಲಾವತಿ ಉಪಾಧ್ಯಾಯ ಕಳೆದ ಆರು […]
ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘ’ದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ
ಸೆಪ್ಟೆಂಬರ್ 13 ರಂದು ಬೆಂಗಳೂರಿನಲ್ಲಿ ‘ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘ’ದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯೂ..! — ‘ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘ’ದಿಂದ ಸೆಪ್ಟೆಂಬರ್ 13 ರಂದು ಬೆಳಗ್ಗೆ […]
ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಿದಾಗ ಆರ್ಥಿಕ ಪ್ರಗತಿ ಸಾಧ್ಯ : ಬಸವರಾಜ ಬೊಮ್ಮಾಯಿ
ಹಾವೇರಿ : (ಹಾನಗಲ್ ) ಸಹಕಾರಿ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಿದಾಗ ಮಾತ್ರ ಆರ್ಥಿಕ ಪ್ರಗತಿ ನಿರೀಕ್ಷಿಸಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶನಿವಾರ ಹಾನಗಲ್ ತಾಲೂಕಿನ ದಿ.ಅಕ್ಕಿಆಲೂರು ಅರ್ಬನ್ ಬ್ಯಾಂಕಿನ […]
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ : ಬಸವರಾಜ ಬೊಮ್ಮಾಯಿ
ಹಾವೇರಿ: ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾನು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗುತ್ತೇನೆ ಅನ್ನುವುದು ಮಾದ್ಯಮದ ಸೃಷ್ಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇಂದು ನಡೆದ ಹಾವೇರಿ […]
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಪ್ರಾಥಮಿಕ ಹಂತದಲ್ಲಿದೆ: ಬಸವರಾಜ ಬೊಮ್ಮಾಯಿ
ಬಳ್ಳಾರಿ; ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನು ಹೇಳಿಕೆ […]
ಸಮಾಜಗಳ ನಡಿವಿನ ಸಂಘರ್ಷ ನಿಲ್ಲಬೇಕು : ಬಸವರಾಜ ಬೊಮ್ಮಾಯಿ
ಬಳ್ಳಾರಿ: ವೀರಶೈವ ಲಿಂಗಾಯತ ಸಮುದಾಯ ಕನ್ನಡನಾಡಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ […]
ರಕ್ತದಾನವೇ ಎಲ್ಲಕ್ಕಿಂತ ಶೇಷ್ಠವಾದ ದಾನ : ಸೀಕಲ್ ರಾಮಚಂದ್ರಗೌಡ
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ವಾರ್ತಾಜಾಲ,ಶಿಡ್ಲಘಟ್ಟ ರಕ್ತದಾನಕ್ಕಿಂತ ಶ್ರೇಷ್ಟವಾದ ದಾನ ಮತ್ತೊಂದಿಲ್ಲ, ಇದು ಮಾನವನ ರಕ್ತ, ಮಾನವನಿಂದ ಮಾತ್ರ ರಕ್ತ ಉತ್ಪತ್ತಿಯಾಗುತ್ತದೆ ಎಂದು ಸಮಾಜ ಸೇವಕ ಸೀಕಲ್ ರಾಮಚಂದ್ರಗೌಡ ತಿಳಿಸಿದರು. ತಾಲ್ಲೂಕಿನ ದಿಬ್ಬೂರಹಳ್ಳಿ […]
ಜನತಾ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರಾಗಿ ಎ.ರಾಜ್
ನಗರದ ಶೇಷಾದ್ರಿಪುರ ಮುಖ್ಯ ರಸ್ತೆಯಲ್ಲಿರುವ ಜನತಾ ಪಕ್ಷ ಕರ್ನಾಟಕ ರಾಜ್ಯದ ಕೇಂದ್ರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಪಕ್ಷದ ರಾಜ್ಯಾಧ್ಯಕ್ಷರಾದ ಕೆ.ಎಂ.ಪಾಲಾಕ್ಷ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಎ.ರಾಜ್ ಹಾಗೂ ಪದಾಧಿಕಾರಿಗಳ […]
2020–21 ಮತ್ತು 2021–22ನೇ ಸಾಲಿನಮಾಮ್ ಇನ್ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ
ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿಯ ವತಿಯಿಂದ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡಲಾಗುವ ಮಾಮ್ ಇನ್ಸ್ಪೈರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಸೆಪ್ಟೆಂಬರ್ 10, ಭಾನುವಾರ ಬೆಳಗ್ಗೆ […]
ಭಾರತದ ಪ್ರಗತಿಯನ್ನು ಶ್ಲಾಘಿಸಿದ ವಿಶ್ವ ಬ್ಯಾಂಕ್ ಸಿದ್ಧಪಡಿಸಿದ ಜಿ-20 ದಾಖಲೆ ಪತ್ರ
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ) ಅಭಿವೃದ್ಧಿಯು ಭಾರತದ ಮೇಲೆ ಪರಿವರ್ತನೀಯ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ, ಎಲ್ಲರನ್ನೂ ಒಳಗೊಂಡ ಹಣಕಾಸು ಸೇರ್ಪಡೆಯು ಎಲ್ಲೆ ಮೀರಿ ವಿಸ್ತರಿಸಿದೆ. ವಿಶ್ವಬ್ಯಾಂಕ್ ಸಿದ್ಧಪಡಿಸಿದ “ಜಿ-20 ಗ್ಲೋಬಲ್ ಪಾರ್ಟ್ನರ್ಶಿಪ್ ಫಾರ್ ಫೈನಾನ್ಷಿಯಲ್ ಇನ್ಕ್ಲೂಷನ್” […]
ಭರವಸೆಯ ನೃತ್ಯಕಲಾವಿದೆ ಮಾಧುರ್ಯ ಸುರೇಂದ್ರ ರಂಗಪ್ರವೇಶ
‘ಮಾಧುರ್ಯ’- ಹೆಸರಿಗೆ ಅನ್ವರ್ಥಕ ಜೀವನಯಾನ ಕು. ಮಾಧುರ್ಯಳದು. ಕಲಾರಾಧನೆ, ವಿದ್ಯಾಭ್ಯಾಸ -ಸಾಧನೆಗಳ ಕನಸಿನ ಹಾದಿಯಲ್ಲಿ ಸಾಗುತ್ತಿರುವ ಮಾಧುರ್ಯ ಆತ್ಮವಿಶ್ವಾಸದ ಪ್ರತಿಮೂರ್ತಿ. ನೃತ್ಯ-ಸಂಗೀತ ಅವಳ ಬಾಲ್ಯದ ಒಲವು. ಮಗಳ ಆಸೆ-ಪ್ರತಿಭೆಯನ್ನು ಪೋಷಿಸಿಕೊಂಡು ಬಂದವರು ಅವಳ ಹೆತ್ತವರಾದ […]
10ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಸರ್ವರಿಗೂ ದೀಕ್ಷೆ ಕೊಟ್ಟಿದ್ದರು
ಭಾರತವನ್ನು ವಿರೋಧಿಸುವುದು ಊಳಿಗಮಾನ್ಯ ಮನಸ್ಥಿತಿ: ಸಿ.ಟಿ.ರವಿಬೆಂಗಳೂರು: ಭಾರತವನ್ನು ವಿರೋಧಿಸುವ ಮನಸ್ಥಿತಿಯು ಊಳಿಗಮಾನ್ಯ ಮನಸ್ಥಿತಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ […]
ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಕೇಶವ್ ಪ್ರಸಾದ್ ಖಂಡನೆ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ್ ಪ್ರಸಾದ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರ […]
ನಿತ್ಯ ಪಂಚಾಂಗ NITYA PANCHANGA 04.09.2023 ಸೋಮವಾರ MONDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANAಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ಅಶ್ವಿನೀ.NAKSHATRA: ASHWINI.ಯೋಗ: ವೃದ್ಧಿ.YOGA: VRADDHI.ಕರಣ: ಕೌಲವ.KARANA: KOULAVA.ತಿಥಿ: ಪಂಚಮೀ.TITHI: PANCHAMI.ಶ್ರಾದ್ಧ ತಿಥಿ: ಪಂಚಮೀ.SHRADDHA […]
ಬಲಭದ್ರ ಎಂದು ಕರೆಯಲ್ಪಡುವ ಬಲರಾಮ ಶ್ರೀಕೃಷ್ಣ ದೇವನ ಅಣ್ಣನು….
ಬಲರಾಮ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವುದು ಶ್ರೀಕೃಷ್ಣ ಅಣ್ಣ. ಶ್ರೀಕೃಷ್ಣನು ಲೋಕ ಕಲ್ಯಾಣ ಕೆಲಸ ಕೈಗೊಂಡಾಗ ಅವನೊಂದಿಗೆ ಸಹಕರಿಸುತ್ತಿದ್ದನು ಎನ್ನುವುದಷ್ಟೇ ನಮಗೆ ತಿಳಿದಿರುವ ವಿಚಾರ. ಈ ವಿಚಾರಗಳಿಗಿಂತಲೂ ಮಿಗಿಲಾಗಿ ಸಾಕಷ್ಟು ಸಂಗತಿಗಳು ಬಲರಾಮನ […]
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಚುನಾವಣೆಯಲ್ಲಿ ಅಮೃತ್ ರಾಜ್ ತಂಡ ಜಯಭೇರಿ
ಬಿಬಿಎಂಪಿ ಕೇಂದ್ರ ಕಛೇರಿ ಅವರಣದ ಡಾ||ರಾಜ್ ಕುಮಾರ್ ಗಾಜಿನಮನೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಚುನಾವಣೆ . 17ನಿರ್ದೇಶಕ ಸ್ಥಾನಗಳಿಗೆ 35ಜನ ಸ್ಪರ್ಧಿಸಿದ್ದರು ಎರಡು ಮಹಿಳಾ ಅಭ್ಯರ್ಥಿಗಳು ಅಮೃತ್ ರಾಜ್ ರವರ […]
ನಾರಾಯಣ ನೇತ್ರಾಲಯದ ದೃಷ್ಟಿಗಾಗಿ ಓಟ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು
ಬೆಂಗಳೂರು, ಸೆಪ್ಟೆಂಬರ್ 3: ಇದೇ ಆಗಸ್ಟ್ 25ರಿಂದ ಸೆಪ್ಟೆಂಬರ್ 8ನೇ ತಾರೀಕಿನ ತನಕ ನಡೆಯುತ್ತಿರುವ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಭಾಗವಾಗಿ ಸೆಪ್ಟೆಂಬರ್ 2ರಂದು ನಾರಾಯಣ ನೇತ್ರಾಲಯವು “ರನ್ ಫಾರ್ ಸೈಟ್” (ದೃಷ್ಟಿಗಾಗಿ ಓಟ) […]
ನಿತ್ಯ ಪಂಚಾಂಗ NITYA PANCHANGA 03.09.2023 रविवार ರವಿವಾರ SUNDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಆದಿತ್ಯವಾಸರ.VAASARA: ADITYAVAASARA.ನಕ್ಷತ್ರ: ರೇವತೀ.NAKSHATRA: REVATI.ಯೋಗ: ಗಂಡ.YOGA: GANDA.ಕರಣ: ಬವ.KARANA: BAVA.ತಿಥಿ: ಚತುರ್ಥೀ.TITHI: CHATURTHI.ಶ್ರಾದ್ಧ ತಿಥಿ: ಚತುರ್ಥೀ.SHRADDHA […]
ಬೃಹತ್ ಉಚಿತ ಆರೋಗ್ಯ ಶಿಬಿರ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾ ನಗರದಲ್ಲಿ ಉಚಿತ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಿಕಟಪೂರ್ವ ಬಿಬಿಎಂಪಿ ಆಡಳಿತ ಪಕ್ಷದ ನಾಯಕರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಎಂ,ಶಿವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ […]
ಎಂ.ಎಲ್.ಸುನಿಲ್ ಕುಮಾರ್ಗೆ ಪಿಎಚ್ಡಿ ಪದವಿ
ಮಂಡ್ಯ: ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಂ.ಎಲ್.ಸುನಿಲ್ ಕುಮಾರ್ ಅವರು ಮಂಡಿಸಿರುವ `ಎಫೆಕ್ಟ್ ಆಫ್ ಆರ್ಗನೈಸೇಷನಲ್ ಕ್ಲೆöÊಮೇಟ್ ಅಂಡ್ ರೋಲ್ ಕಾನ್ಪ್ಲಿಕ್ಟ್ ಆನ್ ಪ್ರೊಫೆಷನಲ್ ಡೆವೆಲಪ್ಮೆಂಟ್ ಆಫ್ ಟೀಚರ್ ಎಜುಕೇರ್ಸ್’ ಎಂಬ […]
‘ಕಲಿಯುಗ ಕಾಮಧೇನು’ ಶ್ರೀ ರಾಘವೇಂದ್ರ ಗುರುಸಾರ್ವಭೌಮರು
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ. ಶ್ರೀ ಗುರುರಾಘವೇಂದ್ರರ 352ನೇ ವರ್ಷದ ಆರಾಧನಾ ಪ್ರಯುಕ್ತವಾಗಿ ಶ್ರೀಹರಿಯ ಪ್ರೇರಣೆಯಂತೆ ಅವರ ಬಗ್ಗೆ ಒಂದು ವಿಶೇಷ ಲೇಖನ. ಪರಮಾತ್ಮನ ಪ್ರಸಾದದಿಂದಲೇ ಸಕಲ […]
ಆದಿತ್ಯ L1 ಮಿಷನ್ನ ಯಶಸ್ವಿ ಉಡಾವಣೆಗೆ ರಾಜ್ಯಪಾಲರ ಅಭಿನಂದನೆ ಪತ್ರ
ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ L1 ಮಿಷನ್ನ ಯಶಸ್ವಿ ಉಡಾವಣೆಗೊಳಿಸಿದ ಇಸ್ರೋ ತಂಡಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿನಂದಿಸಿದ್ದಾರೆ. ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ಅಭಿನಂದನೆ ಪತ್ರ […]
G20 ಶೃಂಗಸಭೆಯಲ್ಲಿ ಅದ್ಭುತ ನೃತ್ಯ ರೂಪಕ ಪ್ರದರ್ಶನ ನೃತ್ಯ ದಿಶಾ ಟ್ರಸ್ಟ್ ಬೆಂಗಳೂರು ಶ್ರೀಮತಿ ದರ್ಶಿನಿ ಮಂಜುನಾಥ್ ರವರ ನಿರ್ದೇಶನದಲ್ಲಿ ಇತ್ತೀಚೆಗೆ ಸಾದರ ಪಡಿಸಿದ” ಸಂಸ್ಕೃತಿ” ನೃತ್ಯ ರೂಪಕವು ಭಾರತಕ್ಕೆ ಬಂದಂತಹ ವಿವಿಧ ದೇಶಗಳ […]
ಸ್ಥಿರ ಕೇಂದ್ರ ಸರಕಾರದಿಂದ ದೇಶದ ಸರ್ವಾಂಗೀಣಅಭಿವೃದ್ಧಿ: ತೇಜಸ್ವಿ ಸೂರ್ಯ ವಿಶ್ಲೇಷಣೆ
ಬೆಂಗಳೂರು: ಬಿಜೆಪಿ ನೇತೃತ್ವದ ಸ್ಥಿರ ಕೇಂದ್ರ ಸರಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.ಮಲ್ಲೇಶ್ವರದ ಬಿಜೆಪಿ […]
ಕಾಯಕಯೋಗಿ ಶರಣ ನುಲಿಯ ಚಂದಯ್ಯ
12ನೇ ಶತಮಾನದ ಪ್ರಮುಖ ಶರಣರಲ್ಲಿ ನುಲಿಯ ಚಂದಯ್ಯ ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧನಾದವನು. ಬಸವಾದಿ ಶರಣರಲ್ಲಿ, ಕಾಯಕ ಸಿದ್ಧಾಂತಕ್ಕೆ ಅಕ್ಷರಶಹ ಮಹತ್ವವನ್ನು ನೀಡಿ ಆದರೆ ಮೌಲ್ಯವನ್ನು ಹೆಚ್ಚಿಸಿದವನು. ಉಲ್ಲೇಖಗಳು.: ಶರಣ ನುಲಿಯ […]
ಮದ್ಯ ದರ : ತಳ ಸೇರಿದ ಮಾರಾಟ/ದುಬಾರಿ ಮದ್ಯ ವಿರುದ್ಧ ಮದ್ಯ ಪ್ರಿಯರ ಆಕ್ರೋಶ
ಬೆಂಗಳೂರು, ಆಗಸ್ಟ್ 29 (ಕರ್ನಾಟಕ ವಾರ್ತೆ): ಇತ್ತೀಚಿನ ಪತ್ರಿಕಾ ಹಾಗೂ ಟಿ.ವಿ ಮಾದ್ಯಮಗಳ ವರದಿಯಲ್ಲಿ ಮದ್ಯ ದರ ಏರಿಕೆಯಿಂದ ತಳ ಸೇರಿದ ಮಾರಾಟ ದುಬಾರಿ ಮದ್ಯ ವಿರುದ್ಧ ಮದ್ಯಪ್ರಿಯರ ಆಕ್ರೋಶ/ ಮದ್ಯದ ದರ ಏರಿಕೆಯಿಂದ […]
ನಿತ್ಯ ಪಂಚಾಂಗ NITYA PANCHANGA 30.08.2023 ಬುಧವಾರ WEDNESDAY
ನಿತ್ಯ ಪಂಚಾಂಗ NITYA PANCHANGA 30.08.2023 ಬುಧವಾರ WEDNESDAYಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಸೌಮ್ಯವಾಸರ.VAASARA: SOUMYAVAASARA.ನಕ್ಷತ್ರ: ಧನಿಷ್ಠಾ.NAKSHATRA: DHANISHTA.ಯೋಗ: ಅತಿಗಂಡ.YOGA: ATIGANDAಕರಣ: […]
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಚುನಾವಣೆ ಅಮೃತ್ ರಾಜ್ ತಂಡದವರಿಂದ ಭರ್ಜರಿ ಪ್ರಚಾರ
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ 2023-2027ರ ಸಾಲಿನ ಐದು ವರ್ಷಗಳ ಅವಧಿ 17ನಿರ್ದೇಶಕ ಸ್ಥಾನಕ್ಕೆ ಭಾನುವಾರ 3ನೇ ತಾರೀಖು ಡಾ.ರಾಜ್ ಕುಮಾರ್ ಗಾಜಿನಮನೆಯಲ್ಲಿ ಚುನಾವಣೆ. ಸಂಘದ ಚುನಾವಣೆ ಪ್ರಯುಕ್ತ ಅಧ್ಯಕ್ಷರಾದ ಎ.ಅಮೃತ್ […]
ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರ 97ನೇ ಜನ್ಮ ದಿನಾಚರಣೆ ಆಚರಣೆ
ಬೆಂಗಳೂರು : ಜನಪ್ರಿಯ ನಾಯಕರಾಗಿದ್ದ ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರ 97ನೇ ಜನ್ಮ ದಿನಾಚರಣೆ ಮತ್ತು ಜನತಾ ಪಕ್ಷದ ಪುನರ್ ಸಂಘಟನೆಯ ಕಾರ್ಯಕ್ರಮವನ್ನು ಪಕ್ಷದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಂತಹ ಮಹಾನ್ ಚೇತನದ […]
ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ನೂರು ದಿನಗಳಲ್ಲಿ ಜನರ ವಿಶ್ವಾಸ ಗಳಿಸುವುದು ದೂರದ ಮಾತು ಅವರ ಶಾಸಕರ ವಿಶ್ವಾಸವನ್ನೇ ಕಳೆದುಕೊಂಡಿದೆ. ಎಲ್ಲ ರಂಗದಲ್ಲಿ ವೈಫಲ್ಯವೇ ಇವರ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ […]
ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟ ಎಂ.ಆರ್.ಶ್ರೀನಿವಾಸ ಮೂರ್ತಿ –ಡಾ.ಪದ್ಮಿನಿ ನಾಗರಾಜು ಬಣ್ಣನೆ
ಬೆಂಗಳೂರು: ಹೊಸ ಗನ್ನಡ ಸಾಹಿತ್ಯಕ್ಕೆ ಸೂಕ್ತ ವೇದಿಕೆ ರೂಪಿಸಿದ ಶ್ರೀ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೂ ಮಹತ್ವದ ಕೊಡುಗೆಯನ್ನು ನೀಡಿದರು, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು […]
ಮಾದರಿ ಗ್ರಂಥಪಾಲಕ ಆನಂದ್ರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಸಿಗುವಂತಾಲಿ: ಬಿ.ಕೆ.ಪ್ರಸನ್ನ ಇಂಗಿತ
BANGALORE : ರಾಜ್ಯದ ಮುಂಚೂಣಿಯಲ್ಲಿರುವ ಗ್ರಂಥದ ಗುಡಿ ಗ್ರಂಥಪಾಲಕ ಶ್ರೀ ಆನಂದರವರ ಆಸಾಮಾನ್ಯ ಸಾಧನೆ, ಉದಯೋನ್ಮುಖ ಕವಿ ಡಾ.ಆನಂದ ಸ್ವಾಮಿ ರವರ ಚೊಚ್ಚಲ ಕವನ ಸಂಕಲನ “ಭಾವ ಪಲ್ಲವಿ” ಲೋಕಾರ್ಪಣೆ ಮಾಡುವ ಸುಸಂಧರ್ಭ, ನೆರೆದಿದ್ದ […]
ಕೋಣನಕುಂಟೆ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನೆ
*ವೇದ ವಿಜ್ಞಾನಿಯ ಕರಕಮಲ ಸಂಜಾತರಿಂದ ತತ್ವ ಜ್ಞಾನಿಯ ಆರಾಧನೆಯ ಉದ್ಘಾಟನೆ.* ಕೋಣನಕುಂಟೆಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇಯ ಆರಾಧನೆದೇವರೆಂದರೆ ತಿರುಪತಿ ತಿಮ್ಮಪ್ಪ ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬುದು ಪ್ರಸಿದ್ಧವಾದ ಮಾತು. ಶ್ರಾವಣ […]
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ
ಚುನಾವಣೆ ಕಣದಿಂದ ಹಿಂದಕ್ಕೆ
ಜೆನಿಫರ್ ಫೆಬೀನಾ ಕುಮಾರಿ, ಶ್ರೀಮತಿ ಜೆನಿಫರ್ ಫೆಲೀನಾ ಎನ್., ಪ್ರಥಮ ದರ್ಜೆ ಗುಮಾಸ್ತರು, ಮುಖ್ಯ ಅಭಿಯಂತರರು (ಪೂರ್ವ) ಮತ್ತು ಶ್ರೀಮತಿ ಕುಮಾರಿ, ದ್ವಿತೀಯ ದರ್ಜೆ ಗುಮಾಸ್ತರು ಆದ ನಾವುಗಳು ದಿನಾಂಕ : 03-09-2023 ರಂದು […]
ಇಸ್ರೋ ವಿಜ್ಞಾನಿಗಳಿಗೆ ಶ್ರೀ ವ್ಯಾಸರಾಜ ಮಠದಿಂದ ಅಭಿನಂದನೆ
ಜಾಗತಿಕ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿರುವ ಇಸ್ರೋದ ಚಂದ್ರಯಾನ 3 ಮೂಲಕ ಜಗತ್ತೇ ಭಾರತದತ್ತ ಆಶ್ಚರ್ಯದಿಂದ ನೋಡುವಂತೆ ಮಾಡಿದ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳಿಗೆ ಶ್ರೀ ಸೋಸಲೆ ವ್ಯಾಸರಾಜ ಮಠದ ಪ್ರಸ್ತುತ ಪಿಠಾಧಿಪತಿಗಳಾದ ಪರಮಪೂಜ್ಯ […]
ನಿತ್ಯ ಪಂಚಾಂಗ NITYA PANCHANGA 28.08.2023 ಸೋಮವಾರ MONDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA. ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ಉತ್ತರಾಷಾಢಾ.NAKSHATRA: UTTARASHADHA.ಯೋಗ: ಆಯುಷ್ಮಾನ್ & ಸೌಭಾಗ್ಯ.YOGA: AYUSHMAN & SOUBHAGYA.ಕರಣ: ಬಾಲವ.KARANA: […]
ನರೇಂದ್ರ ಮೋದಿ ಬೆಂಗಳೂರು ಭೇಟಿ ಕುರಿತು ಪೂರ್ವಭಾವಿ ಸಭೆ
ನಾಳೆ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಬೆಂಗಳೂರಿಗೆ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಬರುತ್ತಿದ್ದು, ಹೀಗಾಗಿ ಆ ಕಾರ್ಯಕ್ರಮದ ಯಶಸ್ಸಿಗೆ ಪೂರ್ವಭಾವಿ ಸಭೆಯನ್ನು ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ […]
ಅಭಿಮಾನಿಗಳು, ಸ್ನೇಹಿತರ ಬಳಗದಿಂದ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬದ ಅಚರಣೆ
ತಲಘಟ್ಟಪುರ: ಹೆಮ್ಮಿಗೇಪುರ ವಾರ್ಡ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರು ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಶ್ರೀ ಮೂಕಾಂಬಿಕಾ ಎಂಟರ್ ಪ್ರೈಸಸ್ ಜನಸಂಪರ್ಕ ಕಛೇರಿ ಅವರಣದಲ್ಲಿ ಅದ್ದೂರಿಯಾಗಿ ಅಚರಿಸಿದರು. ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ […]
Governor Felicitates ISRO Chairman and Chandrayaan-3 Team
Bangalore, August 25, 2023 — The Hon’ble Governor of Karnataka, Shri Thaawarchand Gehlot visited ISRO and felicitated Chairman S Somnath and his accomplished team today. […]
ಲವಲವಿಕೆಯ ಪ್ರತಿಭಾ ಲಾಸ್ಯದ ಸುಮನೋಹರ ನರ್ತನ
ಕಣ್ಮನ ತುಂಬಿದ ರೂಪ-ಲಾಸ್ಯ, ಆಕರ್ಷಕ ಆಹಾರ್ಯ ಮತ್ತು ಆತ್ಮವಿಶ್ವಾಸದ ನರ್ತನ ಕಲಾವಿದೆ ಪ್ರತಿಭಳ ಧನಾತ್ಮಕ ಅಂಶಗಳು. ಇತ್ತೀಚೆಗೆ ಎ.ಡಿ.ಎ.ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ ಪ್ರತಿಭಾ ನಾಗ್, ಪ್ರೇಕ್ಷಕರ ಸಮ್ಮುಖ ‘ಮಾರ್ಗಂ’ ಸಂಪ್ರದಾಯದ ವಿವಿಧ ಸುಂದರಕೃತಿಗಳನ್ನು […]
ಬೆಂಗಳೂರಿನ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ
ಬೆಂಗಳೂರು, ಆ, 22; ಗೋವಾದಲ್ಲಿ ನಡೆದ ಮಿಸ್ಟರ್ ಇಂಡಿಯಾ 2023 ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಾಡೆಲ್ ಬಾದಲ್ ಬಿಸ್ಟ್ ರುಬರುಗೆ ಮಿಸ್ಟರ್ ಇಂಡಿಯಾ ಫರ್ಪೆಕ್ಟ್ 2023 ಪ್ರಶಸ್ತಿ ದೊರೆಕಿದೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಮೂಲತಃ ಗೂರ್ಖಾ ಸಮುದಾಯದ ಬಾದಲ್ ಬಿಸ್ತಾ ಅವರು ಶಿವರಾಜ್ ಧನ್ ಮತ್ತು ಲಕ್ಷ್ಮಿ ಬಿಸ್ತಾ […]
ಉಬುಂಟು ಉದ್ಯಮಿಗಳಿಂದ ಐದು ದಿನದ ಕಾಂಬೋಡಿಯ ಪ್ರವಾಸ
ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಉಬುಂಟು ಮಹಿಳಾ ಉದ್ಯಮ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದ್ದು, ದೇಶದ ವಿವಿಧ ಭಾಗಗಳಲ್ಲಿನ ಸುಮಾರು 53 ಮಹಿಳಾ ಉದ್ಯಮಿಗಳ ನಿಯೋಗ ಆಗಸ್ಟ್ 25 ರಿಂದ 29 […]
ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ವೃದ್ಧಿಯ ಸಲುವಾಗಿ ಸೈಕಲ್ ಸವಾರಿಯ ಮೂಲಕ ಜಾಗೃತಿ
ಬೆಂಗಳೂರು : ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯಗಳಿಗೆ ಮೋಟಾರು ವಾಹನಗಳ ಬಳಕೆಯಿಂದ ಉಂಟಾಗುತ್ತಿರುವ ವಾಯು ಪ್ರದೂಷಣೆಯು ಸಹ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಪರಿಸರದ ಬಗ್ಗೆ ಕಾಳಜಿ ಉಳ್ಳ ಪರಿಸರ ಪ್ರೇಮಿಗಳು, ಈ ಜಾಗತಿಕ […]
ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 500 ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದು ಸ್ವಾಗತಾರ್ಹ
ಶ್ರೀ ಸಿದ್ದರಾಮಯ್ಯನವರುಮುಖ್ಯಮಂತ್ರಿಗಳುಕರ್ನಾಟಕ ಸರ್ಕಾರ ಮಾನ್ಯರೇ, ಡಿವಿಜಿ ಹುಟ್ಟು ಹಾಕಿದ ವೃತ್ತಿ ನಿರತ ಪತ್ರಕರ್ತರ ಸಂಘ, ಇಂದು ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಬೃಹತ್ ಸಂಘಟನೆಯಾಗಿದ್ದು, ತೊಂಬತ್ತೊಂದು ವಸಂತಗಳು ತುಂಬಿದ ಸಂಭ್ರಮದಲ್ಲಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ […]
ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ “ಆರಾಧನಾ” ಮಹೋತ್ಸವ ಸಭೆ
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್, ಕೆ […]
ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ
Bengaluru : ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬೆಳಿಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯು ಆರಂಭಗೊಂಡಿತು.ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ […]
ವಿದ್ಯಾರ್ಥಿಗಳ ಜೀವನದಲ್ಲಿ ಗುರಿ,ಛಲ ಇರಬೇಕು : ಆಂಜಿನಪ್ಪ ಪುಟ್ಟು
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ವಾರ್ತಾಜಾಲ, ಶಿಡ್ಲಘಟ್ಟಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಛಲ, ಆಸಕ್ತಿಯೊಂದಿಗೆ ನಿಖರ ಗುರಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡ ಪರಿಶ್ರಮ ಹಾಕಬೇಕು.ವಿದ್ಯಾರ್ಥಿಗಳಿಗೆ ಗುರುಗಳ ಆಶೀರ್ವಾದವಿದ್ದರೆ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯವನ್ನು […]
ಶ್ರೀ: ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5,6 ಪ್ರವಚನ
ಬೆಂಗಳೂರು: ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಜ್ಞಾನ ಸೌರಭ ಕಾರ್ಯಕ್ರಮದಲ್ಲಿ ಶ್ರೀವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ *ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4,5ಮತ್ತು6 ಪ್ರವಚನ […]
ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ
ಬೆಂಗಳೂರು :-*ಶ್ರೀವಿದ್ಯಾಶ್ರೀಶ ತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಅದ್ಯಾಯ 4 ರ ಪ್ರವಚನ ನಡೆಯಿತು, ಮುಳಬಾಗಿಲು ಶ್ರೀಪಾದರಾಜಮಠದ ಶ್ರೀಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸ್ಯ ಮಹೋತ್ಸವ ಅಂಗವಾಗಿ ಆಯೋಜಿಸಿರುವ *ಜ್ಞಾನ ಸೌರಭ* ಕಾರ್ಯಕ್ರಮದಲ್ಲಿ ಶ್ರೀವ್ಯಾಸರಾಜ ಮಠದ […]
ನಿತ್ಯ ಪಂಚಾಂಗ NITYA PANCHANGA 21.08.2023 ಸೋಮವಾರ MONDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRAT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ಚಿತ್ರಾ.NAKSHATRA: CHITRA.ಯೋಗ: ಶುಭ.YOGA: SHUBHA.ಕರಣ: ಬವ.KARANA: BAVA.ತಿಥಿ: ಪಂಚಮೀ.TITHI: PANCHAMI.ಶ್ರಾದ್ಧ ತಿಥಿ: ಪಂಚಮೀ.SHRADDHA […]
ಪತ್ರಕರ್ತರು ನಿರ್ಭಿತಿಯಿಂದ ಕೆಲಸ ಮಾಡುವ ಅವಕಾಶ ಮಾಧ್ಯಮಗಳಲ್ಲಿರಬೇಕು: ಹಿರಿಯ ಪತ್ರಕರ್ತ ಅ.ಚ.ಶಿವಣ್ಣ
‘ಕೆಯೂಡಬ್ಲ್ಯೂಜೆ’ ವತಿಯಿಂದ ‘ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮ’ವೂ.!! — ಪತ್ರಕರ್ತರಿಗೆ ಹಲವಾರು ಪರಿಸ್ಥಿತಿಗಳಲ್ಲಿ ನಿಭೀರ್ತಿಯಿಂದ ವೃತ್ತಿ ನಿಭಾಯಿಸುವ ಪರಿಸ್ಥಿತಿ ಇಂದು ಮಾಧ್ಯಮದಲ್ಲಿಲ್ಲ. ಹೊಂದಾಣಿಕೆಯ ವೃತ್ತಿ ಧರ್ಮ ಇಂದು ಪರ್ತಕರ್ತರ ಪರಿಸ್ಥಿತಿಯಾಗಿದೆ ಎಂದು ಹಿರಿಯ ಪತ್ರಕರ್ತರಾದ ಅ.ಚ.ಶಿವಣ್ಣ […]
ಮೊಬೈಲ್/ ಇಂಟರ್ನೆಟ್ ನ ಅತಿ ಬಳಕೆಯಿಂದ ಮಕ್ಕಳು ಬಳಲುತಿದ್ದಿರಾ? ಇದರಿಂದ ಪಾರಾಗುವುದು ಹೇಗೆ…?
ಮೊಬೈಲ್/ ಇಂಟರ್ನೆಟ್ ನ ಅತಿಯಾದ ಬಳಕೆಯಿಂದ ನೀವು & ನಿಮ್ಮ ಮಕ್ಕಳು ಬಳಲುತಿದ್ದಿರಾ? ಇದರಿಂದ ಹೇಗೆ ಪಾರಾಗುವುದು ಎಂಬ ಚಿಂತೆಯೇ? ಚಿಂತಿಸಬೇಡಿ.. ನಿಮಗಾಗಿಯೇ ಒಂದು ಕಾರ್ಯಾಗಾರ ವನ್ನು ನಾಳೆ, ಪ್ರಸನ್ನ ಕೌನ್ಸೆಲಿಂಗ್ ಸೆಂಟರ್ ಏರ್ಪಡಿಸಿದೆ. […]
ರೈತರ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಸದಿದ್ದರೆ ರೈತ ಮೋರ್ಚಾದಿಂದ ಪ್ರತಿಭಟನೆ- ಈರಣ್ಣ ಕಡಾಡಿ
ಬೆಂಗಳೂರು: ಲೋಡ್ ಶೆಡ್ಡಿಂಗ್ ಪರಿಣಾಮವಾಗಿ ರೈತರ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿಗೆ ತಲುಪಿದ್ದು, ರೈತರ ಮತ್ತು ಕೃಷಿಕರ ಪಂಪ್ ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಬಿಜೆಪಿ […]
ಅಕ್ರಮ – ಭ್ರಷ್ಟ ಹಣದ ಭವಿಷ್ಯ……
ಭ್ರಷ್ಟರ ವಿರುದ್ಧ ದಾಳಿ ಮಾಡಿ ವಶಪಡಿಸಿಕೊಂಡ ಹಣ ಆಸ್ತಿ ಒಡವೆಗಳು ಮತ್ತು ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಸಿಕ್ಕ ಅಕ್ರಮ ಹಣ ಮುಂದೆ ಏನಾಗುತ್ತದೆ ಎಂಬ ಕುತೂಹಲ ಬಹಳಷ್ಟು ಜನರಿಗೆ ಇದೆ. ಏಕೆಂದರೆ ದಾಳಿಯ ಸಮಯದಲ್ಲಿ […]
ನಿತ್ಯ ಪಂಚಾಂಗ NITYA PANCHANGA 19.08.2023 ಶನಿವಾರ SATURDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANA.ಪಕ್ಷ: ಶುಕ್ಲ.PAKSHA: SHUKLA.ವಾಸರ: ಸ್ಥಿರವಾಸರ.VAASARA: STHIRAVAASARA.ನಕ್ಷತ್ರ: ಉತ್ತರಾಫಾಲ್ಗುಣೀ.NAKSHATRA: UTTARA PHALGUNI.ಯೋಗ: ಸಿದ್ಧ.YOGA: SIDDHA.ಕರಣ: ತೈತಿಲ.KARANA: TAITILA.ತಿಥಿ: ತೃತೀಯಾ.TITHI: TRATIYA.ಶ್ರಾದ್ಧ ತಿಥಿ: […]
ಬಿಹಾರದಲ್ಲಿ ಪತ್ರಕರ್ತನ ಎದೆಗೆ ಗುಂಡಿಟ್ಟು ಹತ್ಯೆ: ಕೆಯುಡಬ್ಲ್ಯೂಜೆ ಖಂಡನೆ
ಬೆಂಗಳೂರು: ಬಿಹಾರದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಉಗ್ರವಾಗಿ ಖಂಡಿಸಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ), ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ. ಅರಾರಿಯಾ ಜಿಲ್ಲೆಯ ರಾಣಿ ಗಂಜ್ […]
ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಪರಿಷ್ಕರಣೆಗೆ ಎಎಪಿ ಒತ್ತಾಯ: ಗಡ್ಕರಿಗೆ ಪತ್ರ
ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕವನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರವನ್ನು ಬರೆದಿದೆ. ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ […]
Naman 2023: A Spectacular Celebration of Odissi Excellence
Bengaluru’s very own Odissi dance festival, NAMAN is set to captivate city art lovers again as it gracefully returns with its glorious 12th edition. City’s […]
ವಾರ್ತಾಜಾಲ ಪತ್ರಿಕೆ ಕಚೇರಿ ಸಭಾಂಗಣದಲ್ಲಿ “ಮರಳಿ ಬಂದ ಮಹಾತ್ಮಾ ಗಾಂಧಿ”
ಆಗಸ್ಟ್ 15 ರಂದು 76ನೇ ಸ್ವಾತಂತ್ರೊö್ಯತ್ಸವವನ್ನು ಇಡೀ ಭಾರತ ದೇಶ ಸಂಭ್ರಮ ಸಡಗರದಿಂದ ಆಚರಣೆ ಮಾಡಿತು. ಜೊತೆಗೆ ಪ್ರತಿ ಭಾರತೀಯನ ಮನದಲ್ಲೂ ಸ್ವಾತಂತ್ರö್ಯ ಸಿಕ್ಕಿದ ಆಗಸ್ಟ್ 15 ಭಾವನಾತ್ಮಕ ರೂಪ ಪಡೆದು ಪ್ರತಿಯೊಬ್ಬರೂ ಸಂಭ್ರಮಿಸಿದರು. […]
ನಿತ್ಯ ಪಂಚಾಂಗ NITYA PANCHANGA 18.08.2023 ಶುಕ್ರವಾರ FRIDAY
ಸಂವತ್ಸರ: ಶೋಭನಕೃತ್SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ನಿಜಶ್ರಾವಣ.MAASA: NIJA SHRAVANAಪಕ್ಷ: ಶುಕ್ಲ.PAKSHA: SHUKLA.ವಾಸರ: ಭೃಗುವಾಸರ.VAASARA: BHARGAVAVAASARA.ನಕ್ಷತ್ರ: ಪೂರ್ವಾಫಾಲ್ಗುಣೀ.NAKSHATRA: POORVA PHALGUNI.ಯೋಗ: ಶಿವ.YOGA: SHIVA.ಕರಣ: ಕೌಲವ.KARANA: KOULAVA.ತಿಥಿ: ದ್ವಿತೀಯಾ.TITHI: DVITIYA.ಶ್ರಾದ್ಧ ತಿಥಿ: […]
ಕೆಎಸ್ಆರ್ಟಿಸಿ ಗೆ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ -2023
ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):World Sustainability Congress ರವರು ನೀಡುವ ಏμÁ್ಯದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಯ 2023ನೇ ಸಾಲಿನ 14ನೇ ಆವೃತ್ತಿಯ 18ನೇ ಪ್ರಶಸ್ತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ […]
3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ
ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಿವೇಶನದಲ್ಲಿ ನೂತನವಾಗಿ ನಿರ್ಮಿಸಲಾದ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿ ಕಟ್ಟಡವನ್ನು ಭಾರತೀಯ ಅಂಚೆ ಇಲಾಖೆ, ಕರ್ನಾಟಕ ವೃತ್ತದ ವತಿಯಿಂದ ಆಗಸ್ಟ್ 18 […]
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ವೃಂದದ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್’ಎ’ ವೃಂದದ 16 (ಫಾರೆಸ್ಟ್ರಿ- 08 ಮತ್ತು ನಾನ್ […]
ದಾವಣಗೆರೆಯಲ್ಲಿ ಡಿ. ಎಸ್ .ಎಸ್ ಸಮಿತಿಯ ರಾಜ್ಯ ಮಟ್ಟದ ಅಧ್ಯಯನ ಶಿಬಿರ
ನ್ಯಾಯಾಲಯ, ಕಾನೂನು ಮತ್ತು ಹೋರಾಟಗಳ ನಡುವೆಯೂ ಇಂದಿಗೂ ಜಾತಿಯ ಮೇಲಿನ ದೌರ್ಜನ್ಯಗಳು ಹೆಚ್ಚಳ ದೇವನಹಳ್ಳಿ:ರಾಜ್ಯದಲ್ಲಿ ಶೋಷಿತ ಸಮಾಜದ ಜನರಿಗೆ ನ್ಯಾಯ ಒದಗಿಸಲು ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ,ಇಂದು ಸಮಾಜದಲ್ಲಿ ಹಲಾವಾರು […]
ಅಗಸ್ಟ್ ೧೮ ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಂಕಿತ ಪುರಸ್ಕಾರ ಪ್ರದಾನ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಗಸ್ಟ್ ೧೮ ಶುಕ್ರವಾರ ಸಂಜೆ ೫.೦೦ ಗಂಟೆಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ ʻಅಂಕಿತ ಪುಸ್ತಕ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ.ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್.ಹೊಸಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ […]
ನಾಗರಪಂಚಮಿ ನಿಮಿತ್ತ ವಿಶೇಷ ಲೇಖನ !
ಶ್ರಾವಣ ಶುಕ್ಲ ಪಂಚಮಿಯಂದು ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು […]
ಬಹುಮುಖ ವ್ಯಕ್ತಿತ್ವದ ಶ್ರೀರಕ್ಷಾ ಹೆಗಡೆ ರಂಗಪ್ರವೇಶ
ಶ್ರೀರಕ್ಷಾ ರವಿ ಹೆಗಡೆ ವಿಶೇಷ ಪ್ರತಿಭೆಯ ನೃತ್ಯಕಲಾವಿದೆ. ತಾಯಿ ಮತ್ತು ಗುರು ಪ್ರಸಿದ್ಧ ನೃತ್ಯಜ್ಞೆ ಡಾ. ಜಯಶ್ರೀ ರವಿ ‘ಲಯಾಭಿನಯ ಕಲ್ಚುರಲ್ ಫೌಂಡೇಶನ್’ ನ ಸ್ಥಾಪಕಿ. ಶ್ರೀರಕ್ಷಾ ಶಾಸ್ತ್ರೀಯ ಸಂಗೀತ, ಯೋಗ, ನೃತ್ಯ ಸಂಯೋಜನೆ, […]
`ನಂದಿನಿ’ ಉತ್ಪನ್ನಗಳಿಗೆ 30 ದಿನ 20% ರಿಯಾಯತಿ!
ಸ್ವಾತಂತ್ರ÷್ಯ ದಿನದಿಂದ ಗಣೇಶ ಹಬ್ಬದವರೆಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ರಿಯಾಯತಿ ಘೋಷಿಸಿದೆ. ಗ್ರಾಹಕರಿಗೆ ಎಲ್ಲಾ ಶ್ರೇಣಿಯ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ. […]
ಸೋಲಿನ ಕುರಿತು ಹಿಂಜರಿಕೆ ಬೇಡವೆಂಬ ಅಟಲ್ಜಿ ಮಾತು ಇಂದಿಗೂ ಪ್ರಸ್ತುತ: ಎಂ.ಜಿ.ಮಹೇಶ್
ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಗೆ ಮುಕುಟಪ್ರಾಯರು ಮತ್ತು ಪಕ್ಷಕ್ಕೊಂದು ಇಮೇಜ್ ನೀಡಿದವರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ […]
ಭಾರತೀಯ ಚಿಕಿತ್ಸಕ ವೈದ್ಯರ ಸಂಘದ ನಿಯೋಜಿತ ರಾಜ್ಯಾಧ್ಯಕ್ಷರಾಗಿ ರಾಯಚೂರಿನ ಡಾ ಸುರೇಶ ಸಗರದ
ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಭಾರತೀಯ ಚಿಕಿತ್ಸಕ ವೈದ್ಯರ ಸಂಘದ ೪೦ನೇ ವಾರ್ಷಿಕ ಸಮ್ಮೇಳನವನ್ನು ದಿನಾಂಕ ೧೧, ೧೨ ಮತ್ತು ೧೩ ರಂದು ಆಯೋಜಿಸಲಾಗಿತ್ತು. ಶನಿವಾರ ಸಂಜೆ ಡಾ ಬಿ ಸಿ ರಾಯ್ […]
ನಿತ್ಯ ಪಂಚಾಂಗ NITYA PANCHANGA 16.08.2023 ಬುಧವಾರ WEDNESDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಸೌಮ್ಯವಾಸರ.VAASARA: SOUMYAVAASARA.ನಕ್ಷತ್ರ: ಆಶ್ಲೇಷಾ.NAKSHATRA: ASHLESHA.ಯೋಗ: ವರೀಯಾನ್.YOGA: VARIYAN.ಕರಣ: ನಾಗವಾನ್.KARANA: NAGAVAN.ತಿಥಿ: ಅಮಾವಾಸ್ಯಾ.TITHI: AMAVASYA.ಶ್ರಾದ್ಧ ತಿಥಿ:ಶ್ರೀಮದುತ್ತರಾದಿಮಠ […]
ಭಾರತ್ ಎಲೆಕ್ಟ್ರಾನಿಕ್ಸ್ ನ ಶೈಕ್ಷಣಿಕ ಸಂಸ್ಥೆಗಳಿಂದ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ
ಬೆಂಗಳೂರು : 76 ನೇ ಸ್ವಾತಂತ್ಯ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಜಾಲಹಳ್ಳಿಯ ಭಾರತ್ ಎಲೆಕ್ಟ್ರಾನಿಕ್ಸ್ ನ ಸಪ್ತ ಶೈಕ್ಷಣಿಕ ಸಂಸ್ಥೆಗಳ ವತಿಯಿಂದ ಬಿಇಎಲ್ ನ ಡಾ|| ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ […]
ಸಾವಿರಾರು ಜನರ ತ್ಯಾಗ, ಬಲಿದಾನಗಳ ಫಲವಾಗಿ ನಾವು ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು,ಆ.15 (ಕರ್ನಾಟಕ ವಾರ್ತೆ):ಸಾವಿರಾರು ಜನರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ. ಪ್ರಾಣದ ಹಂಗು ತೊರೆದು ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಲು ಹೋರಾಡಿದ ಎಲ್ಲ ಮಹಾನ್ ಚೇತನಗಳಿಗೂ ಗೌರವ ಪೂರ್ವಕ ನಮನ […]
ವಾರ್ತಾ ಇಲಾಖೆಯಲ್ಲಿ ಸ್ವಾತಂತ್ರ್ಯೋತ್ಸವ ದಿನ ಆಚರಣೆ
ಬೆಂಗಳೂರು,ಆ.15 (ಕರ್ನಾಟಕ ವಾರ್ತೆ): 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆವರಣದಲ್ಲಿ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ಧ್ವಜಾರೋಹಣ ನೆರವೇರಿಸಿ, ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ […]
ಸ್ವಾಮಿ ವಿವೇಕಾನಂದರ ಹಾದಿಯಲ್ಲಿ ಮುನ್ನಡೆಯಲು ರಾಜ್ಯಪಾಲರ ಕರೆ
ಬೆಂಗಳೂರು 15.08.2023: ಯೋಗ ಮತ್ತು ಪ್ರಾಣಾಯಾಮ ಸಕಾರಾತ್ಮಕ ಪರಿಣಾಮ ಬೀರಲಿದೆ. ಪ್ರತಿಯೊಬ್ಬರು ಯೋಗಾಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು […]
ರಾಜ್ಯದ ರೈತರ ಹಿತ ಕಾಯುವಂತೆ ಸಿಎಂಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ
ಬೆಂಗಳೂರು: ತಮಿಳುನಾಡು ಸರ್ಕಾರ ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ರಾಜ್ಯದ ರೈತರ ಹಿತ ಕಾಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ನಾಯಿ ಮುಖ್ಯಮಂತ್ರಿ ಸಿದ್ದರಾಮಯ್ಯ […]
ಕೇವಲ ರಾಜಕಾರಣಕ್ಕಾಗಿ ಎನ್ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ: ಬಸವರಾಜ ಬೊಮ್ಮಾಯಿ
ಬೆಂಗಳೂರು: ನಮ್ಮ ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕೇವಲ ರಾಜಕಾರಣಕ್ಕಾಗಿ ಎನ್ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ […]
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಬೆಂಗಳೂರು: ಪ್ರತಿಯೊಬ್ಬ ನಾಗರಿಕರೂ ನಮ್ಮ ಹಕ್ಕಿನ ಜೊತೆಗೆ ಕರ್ತವ್ಯದ ಪರಿಕಲ್ಪನೆಯೊಂದಿಗೆ ದೇಶ ಕಟ್ಟಲು ಭವಿಷ್ಯದ ದಿನಗಳಲ್ಲಿ ನಮ್ಮದೇ ಆದ ಕಾಣಿಕೆ ಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ […]
ಬಿಜೆಪಿ ವತಿಯಿಂದ ಪಂಜಿನ ಮೆರವಣಿಗೆ
ಬೆಂಗಳೂರು: ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ವಿಭಜನ, ವಿಭೀಷಕ ಸ್ಮøತಿ ದಿವಸ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ಹೆಬ್ಬಾಳ ಗೆದ್ದಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮಂಡಲ ಕಾರ್ಯಾಲಯದ […]
77ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಆಮ್ ಆದ್ಮಿ ಪಕ್ಷ: ವಿವೇಚಿಸಿ ಮತದಾನ ಮಾಡಲು ಮು.ಚಂದ್ರು ಕರೆ
ಬೆಂಗಳೂರು: ರಾಷ್ಟ್ರದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಧ್ವಾಜಾರೋಹಣದ ಮೂಲಕ ಸಂಭ್ರಮವನ್ನು ಆಚರಿಸಲಾಯಿತು. ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು, ಕವಿ ಸಿದ್ದಲಿಂಗಯ್ಯ ಅವರ ‘ಯಾರಿಗೆ ಬಂತು […]
ಸರ್ಕಾರಿ ಶಾಲಾ ಮಕ್ಕಳಿಗೆ ಡಾ. ಅಂಬರೀಶ್ ಜಿ. ರವರಿಂದ ಪುಸ್ತಕಗಳ ವಿತರಣೆ
ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ ರೈಲ್ವೆ ಸ್ಟೇಷನ್ ಸಮೀಪ ಸಂತೆ ಬೀದಿಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಸ್5ಆಕ ಪರಿಕರಗಳನ್ನು ವಿತರಿಸಲಾಯಿತು. 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಾಜ ಸೇವಕರು, […]
ಸ್ವಾತಂತ್ರ್ಯೋತ್ಸವದ ಪ್ರಯುಕ್ತಆಜಾದಿ ಕಾ ಜಶ್ನ್
77 ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅನುಬಂಧ ಫೌಂಡೇಶನ್, ಸ್ಕೌಟ್ಸ್ ಭವನದಲ್ಲಿ ಏರ್ಪಡಿಸಿದ್ದ ಆಜಾದಿ ಕಾ ಜಶ್ನ್ ಕಾರ್ಯಕ್ರಮವನ್ನು ವಿಶ್ವಕಪ್ ವಿಜೇತ ಅಂಧರ ಭಾರತೀಯ ಕ್ರಿಕೆಟ್ ತಂಡದ ನಾಯಕ ಪದ್ಮಶ್ರೀ ಪುರಸ್ಕೃತ ಶೇಖರ್ ನಾಯಕ್ […]
ನಿತ್ಯ ಪಂಚಾಂಗ NITYA PANCHANGA 14.08.2023 ಸೋಮವಾರ MONDAY
ನಿತ್ಯ ಪಂಚಾಂಗ NITYA PANCHANGA 14.08.2023 ಸೋಮವಾರ MONDAY ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ಪುನರ್ವಸು.NAKSHATRA: PUNARVASU.ಯೋಗ: […]
32ನೇ ವರ್ಷದ ರಾಜೀವ್ ಗಾಂಧಿ ಜ್ಯೋತಿ ಸದ್ಬಾವನಾ ಯಾತ್ರೆ
ದೇಶದಲ್ಲಿ ನೆಮ್ಮದ್ದಿ ಶಾಂತಿ ಲಭಿಸಲಿ, ರಾಜೀವ್ ಗಾಂಧಿರವರ ಆದರ್ಶ ಮಾರ್ಗದರ್ಶನ ಯುವ ಸಮೂಹಕ್ಕೆ ಸ್ಪೂರ್ತಿಯಾಗಲಿ- ಆರ್.ದೊರೈ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ವತಿಯಿಂದ ಮಾಧ್ಯಮಗೋಷ್ಟಿ. ರಾಜೀವ್ ಗಾಂಧಿ ಜ್ಯೋತಿ ಯಾತ್ರಾ […]
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಾರ್ವಜನಿಕರ ಸೇವೆ ಅವಿಸ್ಮರಣಿಯ -ಎ.ಅಮೃತ್ ರಾಜ್
ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ ಅಧಿಕಾರಿ ಮತ್ತು ನೌಕರರ ಹಿತರಕ್ಷಣೆ ಮತ್ತು ಆರೋಗ್ಯಭಾಗ್ಯ ಕರುಣಿಸಲಿ ಎಂದು ಅದಿಶಕ್ತಿ ದೇವಸ್ಥಾನದಲ್ಲಿ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಿಬಿಎಂಪಿ […]
ಬಹೃತ್ ಆಭರಣ ಮೇಳ “ಏಷ್ಯಾ ಜುವೆಲ್ಸ್ ಶೋ 2023” ಆರಂಭ: ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ
ಬೆಂಗಳೂರು, ಆ, 11; ವರ ಮಹಾಲಕ್ಷ್ಮಿ ಹಾಗೂ ಹಬ್ಬದ ಋತುವಿಗೆ ಮಹಿಳೆಯರನ್ನು ಸೆಳೆಯಲು ಬೆಂಗಳೂರಿನ ರಿಟ್ಜ್ ಕಾರ್ಲಟನ್ ನಲ್ಲಿ ಮೂರು ದಿನಗಳ “ಏಷ್ಯಾ ಜುವೆಲ್ಸ್ ಶೋ 2023” ಆರಂಭವಾಗಿದೆ. ದೇಶದ ಎಲ್ಲಾ ಭಾಗಗಳಿಂದ ಆಭರಣ […]
ಸೋಲಿನ ಹತಾಶೆ ಕಾಡುತ್ತಿರುವ ಬಿಜೆಪಿ ನಾಯಕರುಗಳಿಗೆ ಇನ್ನು ಬುದ್ದಿ ಬಂದಿಲ್ಲ
ಬೆಂಗಳೂರು, ಆ, 12; ಬರುವ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಮತ್ತು ಅವರನ್ನು ಹತ್ತಿಕ್ಕುವ ದುರುದ್ದೇಶದಿಂದ ಬಿಬಿಎಂಪಿ ಗುತ್ತಿಗೆದಾರರು ಅನಗತ್ಯವಾಗಿ ಕಾಮಗಾರಿ ಬಿಲ್ಲು ಪಾವತಿಗೆ ಶೇ 15 ರಷ್ಟು ಕಮಿಷನ್ […]
ಬಿಬಿಎಂಪಿ ಬೆಂಕಿ ಆನಾಹುತ: ಗಾಯಾಳುಗಳಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿ -ಅಮರೇಶ್
ಬಿಬಿಎಂಪಿ ಬೆಂಕಿ ಆನಾಹುತದಿಂದ ಸುಟ್ಟಗಾಯಾಳುಗಳಿಗೆ ಪ್ಲಾಸ್ಟಿಕ್ ಸರ್ಜರಿ ಮತ್ತು ಕ್ಮಾಸೆಟಿಕ್ ಸರ್ಜರಿ ವೈದ್ಯಕೀಯ ಸರ್ಕಾರಿ ಭರಿಸಲಿ-ಅಮರೇಶ್(ಅಂಬರೀಶ್) ಬಿಬಿಎಂಪಿ ಕೇಂದ್ರ ಕಛೇರಿಯ ಗುಣನಿಯಂತ್ರಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಆನಾಹುತದಿಂದ 9ಜನ ಸುಟ್ಟಗಾಯಾಳುಗಳು ವಿಕ್ಟೋರಿಯ […]
ನೊಂದವರ ನೋವಿಗೆ ಮಿಡಿಯುವವನೇ ಪತ್ರಕರ್ತನೂ ಎಂದ ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಪ್ರಜಾಪ್ರಭುತ್ವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ರಕ್ತ ಪಂಪ್ ಮಾಡುವ ಹೃದಯ ಇದ್ದಂತೆ. ಈ ಹೃದಯವನ್ನು ಕೊಟ್ಟಿರುವುದು ನಮ್ಮ ಸಂವಿಧಾನ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು..! ಅವರು ‘ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ’ […]
ಉನ್ನತ ಶಿಕ್ಷಣ ಪ್ರಮಾಣ ಶೇ 50 ಕ್ಕೆ ಏರಿಸುವ ಗುರಿ
ವಾಸವಿ ಜ್ಞಾನಪೀಠ ಗ್ರಾಜುಯೇಷನ್ ಡೇ: ಉನ್ನತ ಶಿಕ್ಷಣ ಪ್ರಮಾಣ ಶೇ 50 ಕ್ಕೆ ಏರಿಸುವ ಗುರಿ – ಬೆಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಶ್ರೀನಿವಾಸ್ ಬೆಂಗಳೂರು, ಆ, 12; ದೇಶದಲ್ಲಿ ಯುವ ಸಮೂಹ ಶೇ […]
ರಾಯರ ಪ್ರಾಕಾರಕ್ಕೆ ನೂತನವಾಗಿ ಮರದಲ್ಲಿ ಕೆತ್ತನೆ ಮಾಡಿರುವ “ನವರಂಗದ ಅಲಂಕಾರ
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಸಂಕಲ್ಪದಂತೆ ಹಾಗೂ ಅವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ […]
ನಿತ್ಯ ಪಂಚಾಂಗ NITYA PANCHANGA 10.08.2023 ಗುರುವಾರ THURSDAY
ನಿತ್ಯ ಪಂಚಾಂಗ NITYA PANCHANGA 10.08.2023 ಗುರುವಾರ THURSDAYಸಂವತ್ಸರ: ಶೋಭನಕೃತ್. SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಬೃವಾಸ್ಪತಿವಾಸರ.VAASARA: BRUVASPATIASARA.ನಕ್ಷತ್ರ: ಕೃತ್ತಿಕಾ.NAKSHATRA: KRATTIKA.ಯೋಗ: […]
ಅಧಿಕ ಮಾಸದ ಪ್ರಯುಕ್ತ ಅಖಂಡ ಭಾಗವತ ಪ್ರವಚನ.
ಬೆಂಗಳೂರು : ಮುಳಬಾಗಿಲು ಶ್ರೀಪಾದರಾಜ ಮಠಾಧೀಶರಾದ ಶ್ರೀ 1008ಶ್ರೀ ಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸದ ಅಂಗವಾಗಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಅಖಂಡ ಭಾಗವತ ಪ್ರವಚನ. ವನ್ನು ಇದೇ 12-8-23ರ ಶನಿವಾರದಂದು ಆಯೋಜಿಸಲಾಗಿದೆ, ಅಂದು […]
ನಿತ್ಯ ಪಂಚಾಂಗ NITYA PANCHANGA 09.08.2023 ಬುಧವಾರ WEDNESDAY
ನಿತ್ಯ ಪಂಚಾಂಗ NITYA PANCHANGA 09.08.2023 ಬುಧವಾರ WEDNESDAY. ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಸೌಮ್ಯವಾಸರ.VAASARA: SOUMYAVAASARA.ನಕ್ಷತ್ರ: ಭರಣೀ.NAKSHATRA: BHARANI.ಯೋಗ: […]
32ನೇ ವರ್ಷದ ರಾಜೀವ್ ಗಾಂಧಿ ಜ್ಯೋತಿ ಸದ್ಬಾವನಾ ಯಾತ್ರೆ
ದೇಶದಲ್ಲಿ ಶಾಂತಿ ಲಭಿಸಲಿ, ರಾಜೀವ್ ಗಾಂಧಿರವರ ಆದರ್ಶ ಮಾರ್ಗದರ್ಶನ ಯುವ ಸಮೂಹಕ್ಕೆ ಸ್ಪೂರ್ತಿಯಾಗಲಿ- ಆರ್.ದೊರೈ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ವತಿಯಿಂದ ಮಾಧ್ಯಮಗೋಷ್ಟಿ. ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ […]
ಪರಿಸರ ಉಳಿದರೆ ಮನುಕುಲ ಉಳಿಯತ್ತದೆ, ಭೂಮಿತಾಯಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ-ಆಚಾರ್ಯ ಶ್ರೀ ರಾಕುಂ ಗುರೂಜಿ
ಬೆಂಗಳೂರು:ಆಚಾರ್ಯ ಶ್ರೀ ರಾಕುಂ ಶಾಲೆ ಮತ್ತು ಮೋಟೋ ಟೂರರ್ಸ್ ಮತ್ತು ಬೈಕಿಂಗ್ ಕಮ್ಯುನಿಟಿ ಫೆಡರೇಶನ್ ವತಿಯಿಂದಸೇವ್ ಅರ್ಥ್ ಬೈಕ್ ಜಾಥ ಮತ್ತು ಸಸಿ ನೆಡುವ ಕಾರ್ಯಕ್ರಮ. ಹೆಬ್ಬಾಳದಿಂದ ಆಚಾರ್ಯ ಶ್ರೀ ರಾಕುಂ ಶಾಲೆ ದೇವನಹಳ್ಳಿ […]
ಆಡಿ ಕೃತ್ತಿಕೋತ್ಸವದ ಬಗ್ಗೆ ಒಂದಷ್ಟು ಮಾಹಿತಿ….
🕉️ ಓಂ ಶ್ರೀ ಗುರುಭ್ಯೋ ನಮಃ 🕉️ ಆಡಿ ಕೃತ್ತಿಕೋತ್ಸವ ಇದೇ ಬುಧವಾರ ಆಗಸ್ಟ್ 9 ಮತ್ತು ಗುರುವಾರ […]
ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲರು
ಮೈಸೂರು : ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು ಹಾಗೂ ಗಣಪತಿ ಸಚ್ಚಿದಾನಂದಾಶ್ರಮಕ್ಕೆ ಭೇಟಿ ನೀಡಿದರು.
ಚಿರನಿದ್ರೆಗೆ ಜಾರಿದ ಗದ್ದರ್
ಸ್ತಬ್ಧವಾದ ಬಂಡಾಯದ ಹಾಡೂ..! — ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ತೂಫ್ರಾನ್ ಹಳ್ಳಿಯಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್ ರಾವ್ ಎಂಬ ದಲಿತ ವ್ಯಕ್ತಿ ‘ಗದ್ದರ್’ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಲು ಅವರ ಎಡಪಂಥೀಯ ಧೋರಣೆ ಹಾಗೂ […]
ಯಕ್ಷಗಾನ ಉತ್ಸವ ಬೆಳ್ಳಿ ಹಬ್ಬದ ಲೋಗೋ & ಬ್ಯಾನರ್ ಬಿಡುಗಡೆ
ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಈ ಸಂಸ್ಥೆ ಏರ್ಪಡಿಸುವ “ಯಕ್ಷಗಾನ ಉತ್ಸವ” ಕಾರ್ಯಕ್ರಮ ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಮೊದಲಿಗೆ ಯಕ್ಷಗಾನ ಪೂರ್ವರಂಗ ನಡೆಯಿತು ಈ ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾಂಸರು & […]
ನಿತ್ಯ ಪಂಚಾಂಗ NITYA PANCHANGA 07.08.2023 ಸೋಮವಾರ MONDAY
ಸಂವತ್ಸರ: ಶೋಭನ (ಶೋಭನಕೃತ್).SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ. MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಇಂದುವಾಸರ.VAASARA: INDUVAASARA.ನಕ್ಷತ್ರ: ರೇವತೀ.NAKSHATRA: REVATI.ಯೋಗ: ಶೂಲ.YOGA: SHOOLA.ಕರಣ: ವಣಿಕ್.KARANA: VANIK.ತಿಥಿ: ಷಷ್ಠೀ.TITHI: […]
ನಾರಾಯಣ ನೇತ್ರಾಲಯವತಿಯಿಂದ ನೇತ್ರ ತಪಾಸಣಾ ಶಿಬಿರ
ವಾರ್ತಾಜಾಲ,ಶಿಡ್ಲಘಟ್ಟ ಸಾರ್ವಜನಿಕರ ಅನುಕೂಲಕ್ಕಾಗಿ ವೈದ್ಯಕೀಯ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಣ್ಣು ಅತೀ ಸೂಕ್ಷ್ಮ ಅಂಗವಾಗಿದ್ದು, ಜಾಗೃತಿ ವಹಿಸಬೇಕು ಎಂದು ಶಾಸಕ ಬಿಎನ್ ರವಿಕುಮಾರ್ ತಿಳಿಸಿದರು.ತಾಲೂಕಿನ ಕೊತ್ತನೂರು ಗ್ರಾಮ ಪಂಚಾಯಿತಿಯ ಪಿಂಡಿಪಾಪನಹಳ್ಳಿ ಗ್ರಾಮದ […]
“ಶ್ರೀ ಪ್ರಸನ್ನ ವೆಂಕಟದಾಸರು ಐದನೇ ವಾರ ದೊಂದಿಗೆ ಮುನ್ನುಗ್ಗುತ್ತಿರುವ ಕನ್ನಡ ಧಾರ್ಮಿಕ ಚಲನಚಿತ್ರ”
ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರ ಡಾಕ್ಟರ್ ಮಧುಸೂಧನ್ ಹವಾಲ್ದಾರ್ ಅವರ ನಿರ್ದೇಶನದಲ್ಲಿ ಬಹಳ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟಿಸಿರುವ ದೇವರಾತ್ ಜೋಶಿ, ಪ್ರಭಂಜನ್ ದೇಶಪಾಂಡೆ, ವಿಷ್ಣುತೀರ್ಥ ಜೋಶಿ, ಹಾಗೂ ಲಕ್ಷ್ಮೀ ಶ್ರೇಯಾಂಸಿ, […]
ಭಕ್ತಿ ಹಾಗೂ ಸಡಗರದಿಂದ ನೆರವೇರಿದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ
ಬೆಂಗಳೂರು : ಯಶವಂತಪುರ ಎ ಪಿ ಎಂ ಸಿ ಯಾರ್ಡ್ ನ 9 ನೇ ಗೇಟ್ ಎದುರಿನಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಹಿಮೆ ಅಪಾರ. ಯಾರ್ಡ್ ನಲ್ಲಿ ಶ್ರಮಪಟ್ಟು ದುಡಿಯುವ ಬಡ ಹಮಾಲಿಗಳು, […]
ನಿತ್ಯ ಪಂಚಾಂಗ NITYA PANCHANGA 05.08.2023 ಶನಿವಾರ SATURDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA. ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಸ್ಥಿರವಾಸರ.VAASARA: STHIRAVAASARA.ನಕ್ಷತ್ರ: ಪೂರ್ವಭಾದ್ರ .NAKSHATRA: POORVABHADRA.ಯೋಗ: ಅತಿಗಂಡ.YOGA: ATHIGANDA.ಕರಣ:ಸುಕರ್ಮ/ಬಾಲವ.KARANA: SUKARMA/BALAVA.ತಿಥಿ: ಚೌತಿ ಮದ್ಯಾಹ್ನ […]
ಪ್ಯಾಷನ್ ಶೋ: ಚಿತ್ರನಟಿ ಶರಣ್ಯ ಶೆಟ್ಟಿ -ಟ್ರೆಂಡ್ ಗಳ ಉಡುಪು ತೊಟ್ಟು ಹೆಜ್ಜೆ ಹಾಕಿದ ರೂಪದರ್ಶಿಯರು
ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ಯಾಷನ್ ಶೋ; ಚಿತ್ರನಟಿ ಶರಣ್ಯ ಶೆಟ್ಟಿ ಆಧುನಿಕ ಟ್ರೆಂಡ್ ಗಳ ಉಡುಪು ತೊಟ್ಟು ಹೆಜ್ಜೆ ಹಾಕಿದ ರೂಪದರ್ಶಿಯರು ಬೆಂಗಳೂರು,ಆ 3; ಸೌತ್ ಇಂಡಿಯಾ […]
ಮಾಟ ಮಂತ್ರದಿಂದ ಡಿಕೆಶಿ ಗೆದ್ದರು ಎಂದ ಎಚ್ಡಿಕೆ – ಎಚ್ಡಿಕೆ ಆಶೀರ್ವಾದ ನಮಗೆ ಬಹಳ ಮುಖ್ಯ ಎಂದ ಡಿಕೆಶಿ
ಬೆಂಗಳೂರು: ಜ್ಯೋತಿಷ್ಯ, ಮಾಟಮಂತ್ರ ಮತ್ತು ಕುತಂತ್ರದಿಂದ ಡಿ.ಕೆ.ಶಿವಕುಮಾರ್ ಚುನಾವಣೆ ಗೆದ್ದಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಆಶೀರ್ವಾದ ಮತ್ತು […]
ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ ಪಿ ಹಣ: ವಾಪಸ್ ಪಡೆಯದಿದ್ದರೆ, ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ
ಬೆಂಗಳೂರು: ರಾಜ್ಯ ಸರ್ಕಾರ ಎಸ್ಸಿಪಿ ಟಿಎಸ್ ಪಿ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ನೀಡಿರುವುದನ್ಮು ವಾಪಸ್ ಪಡೆಯದಿದ್ದರೆ, ಎಸ್ಸಿ ಎಸ್ಟಿ ಸಮುದಾಯದ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.ರಾಜ್ಯ […]
ಅಭಿಮಾನಿಗಳಿಂದ ಬೆಂಗಳೂರು ದಕ್ಷಿಣ ಡಿಸಿಪಿ ಡಾ. ಎಸ್. ಸಿದ್ದರಾಜುರವರಿಗೆ ಅಭಿನಂದನೆಗಳು
ಬೆಂಗಳೂರು : ನಗರದ ಕೆಇಬಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ ಕಲ್ಯಾಣ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ, ಇತ್ತೀಚೆಗೆ ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ಆಗಿ ಬೆಂಗಳೂರು ದಕ್ಷಿಣ ವಿಭಾಗದ ಅಧಿಕಾರ ಸ್ವೀಕರಿಸಿರುವ ಡಿಸಿಪಿ […]
ದತ್ತಿ ಪುಸ್ತಕ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ ಸಮಾಜ ಸೇವಕರು, ಉದ್ಯಮಿ, ಸಾಹಿತಿ ಶ್ರೀ ಶಶಿಕಾಂತರಾವ್ ಅವರು ಸ್ಥಾಪಿಸಿರುವ ಕನ್ನಡದ ಖ್ಯಾತ ನಟ “ಪುನೀತ್ ರಾಜಕುಮಾರ್” ನೆನಪಿನ 2022 ರ ರಾಜ್ಯ […]
ನಿತ್ಯ ಪಂಚಾಂಗ NITYA PANCHANGA 04.08.2023 ಶುಕ್ರವಾರ FRIDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ವರ್ಷಾ.RUTHU: VARSHA.ಮಾಸ: ಅಧಿಕ ಶ್ರಾವಣ.MAASA: ADHIKA SHRAVANA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಭಾರ್ಗವವಾಸರ.VAASARA: BHARGAVAVAASARA.ನಕ್ಷತ್ರ: ಶತಭಿಷಾ.NAKSHATRA: SHATABHISHA.ಯೋಗ: ಶೋಭನ.YOGA: SHOBHANA.ಕರಣ: ವಣಿಕ್.KARANA: VANIK.ತಿಥಿ: ತೃತೀಯಾ.TITHI: TRATIYA.ಶ್ರಾದ್ಧ ತಿಥಿ: […]
How to Protect Your Eyes During the Rainy Season in India
Monsoon Eye Care Tips Ah, monsoons! A beautiful time of year, this magical season brings much-needed relief from the scorching summers in India. But amidst […]
ನಿರಾಶ್ರಿತರು – ನಿರ್ಗತಿಕರಿಗೆ ಗೌರವಯುತ ಜೀವನಕ್ಕಾಗಿ ರವಿಯವರ ಹೋರಾಟದಲ್ಲಿ ಎಐಆರ್- ಆತ್ಮನ್ ಬೆಂಬಲಿಸಿದ ನಟ ಸೋನು ಸೂದ್
ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕ ರೋಗವು ಇತರರಿಗೆ ಸಹಾಯ ಮಾಡಲು ತಮ್ಮ ಶಕ್ತಿ ಮೀರಿದ ವೀರರನ್ನು ಮುನ್ನಲೆಗೆ ತಂದಿತು. ಅಂತಹ ಒಬ್ಬ ಮಹಾನ್ ನಾಯಕ ಸೋನು ಸೂದ್, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಭಾರತೀಯರಿಗೆ […]
ಪ್ರೇಕ್ಷಕರ ಕಣ್ಮನ ಸೆಳೆದ ನೃತ್ಯ ಸಂಸ್ಥೆ ನೃತ್ಯಕುಟೀರದ 19ನೇ ವಾರ್ಷಿಕೋತ್ಸವ
ಗುರು ವಿದುಷಿ ಶ್ರೀಮತಿ ದೀಪ ಭಟ್ ಅವರ ನೃತ್ಯ ಸಂಸ್ಥೆ ನೃತ್ಯಕುಟೀರ( ರಿ)ದ 19ನೇ ವಾರ್ಷಿಕೋತ್ಸವ ಅತ್ಯಂತ ರಮಣೀಯವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಕಣ್ಮನ ಸೆಳೆಯಿತು. ಪುಟಾಣಿ ಮಕ್ಕಳಿಂದ ಹಿಡಿದು ವಿದ್ವತ್ ವಿದ್ಯಾರ್ಥಿಗಳವರೆಗಿನ ಕಲಾವಿದರೆಲ್ಲ […]
“ಅಧಿಕಮಾಸ ಪ್ರಯುಕ್ತ ಶ್ರೀ ದುರ್ಗಾಪೂಜೆ ಶ್ರೀ ಗುರುರಾಯರ ಸನ್ನಿಧಿಯಲ್ಲಿ”
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. […]
ಗಾನೋತ್ಸವ-2023
ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜಯನಗರದ ನಾಲ್ಕನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ನಲ್ಲಿ ಜುಲೈ 30 ರಂದು ಬೆಳಗ್ಗೆ ಇಂದ ರಾತ್ರಿಯವರೆಗೆ ಏರ್ಪಡಿಸಿದ್ದ “ಗಾನೋತ್ಸವ-2023” ಕಾರ್ಯಕ್ರಮದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ […]
ಪೀಣ್ಯ ಕೈಗಾರಿಕಾ ಸಂಘದ ಸಂಸ್ಥಾಪನಾ ದಿನಾಚರಣೆ…
ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಂದು 45ನೇ ವರ್ಷದ ಪೀಣ್ಯ ಕೈಗಾರಿಕಾ ಸಂಘದ ಸಂಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಸಂಘದ ಅಧ್ಯಕ್ಷ ಆರಿಫ್, ಎ ಫ್. ಕೆ. ಸಿ, ಸಿ, ಐ […]
ಮಂಜುಳ ವಾಣಿ ಯುವತಿ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ
ನಗರದ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಅಧಿಕ ಮಾಸದ ಪ್ರಯುಕ್ತ ಜರುಗುತ್ತಿರುವ ಹರಿಭಜನೆ ಕಾರ್ಯಕ್ರಮದಲ್ಲಿ ಜುಲೈ 29, […]
ಸಾಮ್ರಾಟ್ ಪೋಷಕರಾಗಿ ಶ್ರೀಶ್ರೀ ಸುಜಯನಿಧಿ ತೀರ್ಥರು
ಬೆಂಗಳೂರು : ಅಖಿಲ ಕರ್ನಾಟಕ ಮಧ್ವ ಮಹಾಸಭಾದ ಸಾಮ್ರಾಟ್ ಪೋಷಕರಾಗಿ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀಶ್ರೀ ಸುಜಯನಿಧಿ ತೀರ್ಥರು ಸೇರ್ಪಡೆಯಾದರು, ಅವರು ಇಂದು ಸಂಘದ ಕಚೇರಿಗೆ ಸಿಬ್ಬಂದಿಯೊಂದಿಗೆ ಆಗಮಿಸಿದ ಅವರನ್ನು ಅಧ್ಯಕ್ಷ ಮುರಳೀಧರ ಮತ್ತು […]
ರಾಮಾಯಣ ಮರುಹುಟ್ಟು ಪಡೆಯುತ್ತಿರುವುದರಿಂದ ಮಹಾಕಾವ್ಯ ಸದಾ ಜೀವಂತವಾಗಿದೆ ; ಡಾ. ಪುರುಷೋತ್ತಮ ಬಿಳಿಮಲೆ
‘ಪುರುಷೋತ್ತಮಾಯಣ’ ಕಾದಂಬರಿ ಬಿಡುಗಡೆ ಕಾಲ ಕಾಲಕ್ಕೆ ರಾಮಾಯಣ ಮರುಹುಟ್ಟು ಪಡೆಯುತ್ತಿರುವುದರಿಂದಲೇ ಮಹಾಕಾವ್ಯ ಸದಾ ಜೀವಂತವಾಗಿದೆ ; ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಬೆಂಗಳೂರು, ಜು,29; ರಾಮಾಯಣ ನಿಂತ ನೀರಲ್ಲ. ಸದಾ ಕಾಲ ಹರಿಯುವ […]
ಕರ್ಮಯೋಗಿ ಡಾ. ಎಂ. ಎಸ್. ರಾಮಯ್ಯನವರ ಜನ್ಮ ಶತಮಾನೋತ್ಸವ ಹಾಗೂ ರಾಮಯ್ಯ ಕಾನೂನು ಮಹಾವಿದ್ಯಾಲಯದ ಬೆಳ್ಳಿಹಬ್ಬ ಸಂಭ್ರಮಾಚರಣೆ
ಬೆಂಗಳೂರು : ನಮ್ಮ ಭಾರತ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ವಿದ್ಯಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ರಾಮಯ್ಯ ಶಿಕ್ಷಣ ಸಮೂಹಗಳ ಸಂಸ್ಥಾಪಕ ಅಧ್ಯಕ್ಷರಾದ ಕರ್ಮಯೋಗಿ ಡಾ. ಎಂ. ಎಸ್. ರಾಮಯ್ಯನವರ ಜನ್ಮ […]
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಮೆಗಾ ಡೈರಿಗೆ ಭೇಟಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಹಾವೇರಿ ಮೆಗಾ ಡೈರಿಗೆ ಭೇಟಿ ನೀಡಿ, ಕಾರ್ಯಚಟುವಟಿಕೆ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಯು.ಬಿ ಬಣಕಾರ್ ಮತ್ತಿತರರು ಹಾಜರಿದ್ದರು.
ಗಾನೋತ್ಸವ-2023
ಬೆಂಗಳೂರು : ಗಾನಸುಧಾ ಮ್ಯೂಸಿಕಲ್ ಅಕಾಡೆಮಿಯ ವತಿಯಿಂದ ಜುಲೈ 30, ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಜಯನಗರ 4ನೇ ಬಡಾವಣೆಯಲ್ಲಿರುವ ವಿವೇಕ ಆಡಿಟೋರಿಯಂ ( ‘ವಾಯುಪಥ’, #4, 31ನೇ ಅಡ್ಡರಸ್ತೆ, […]
ಮಣಿಪುರ ಘಟನೆ ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಲಿ ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಪ್ರತಿಭಟಿಸಲಾಯಿತು. ಈ ವೇಳೆ […]
ಆರ್ಯವೈಶ್ಯ ಅಭಿವೃದ್ಧಿ ನಿಗಮದಲ್ಲಿ ಶೇ. 100ರಷ್ಟು ಡಿ.ಬಿ.ಟಿ ಸಾಧನೆ: ಸಕಾಲದಲ್ಲಿ ಮರುಪಾವತಿ ಮಾಡಲು ವಿನಂತಿ – ಡಿ.ಎಸ್.ಅರುಣ್
2022-23ನೇ ಸಾಲಿನಲ್ಲಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಯಾದ ರೂ.15.00ಕೋಟಿ ಅನುದಾನದಲ್ಲಿ ಆಧಾರ್ ಆಧಾರಿತ ಪಾವತಿಯ (ಆಃಖಿ-ಆiಡಿeಛಿಣ beಟಿeಜಿiಛಿiಚಿಡಿಥಿ ಣಡಿಚಿಟಿsಜಿeಡಿ) ಮೂಲಕ ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿಯಲ್ಲಿ 838 ಫಲಾನುಭವಿಗಳಿಗೆ ಹಾಗೂ ಅರಿವು […]
Miracle Baby: A Story of Courage and Hope
*A 26-Year-Old Defies the Odds with Timely Medical Intervention at Kinder Hospital* In a heartwarming tale of resilience and hope, a 26-year-old woman’s dream of […]
ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ: ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಮತ್ತು ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಬೆಂಗಳೂರು: ಶ್ರೀ ಬಸವೇಶ್ವರ ಸುಜ್ಞಾನ ಮಂಟಪ ವಿಜಯನಗರದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ(ರಿ)ನವದೆಹಲಿ ವತಿಯಿಂದ […]
ಆ. 15 ರಂದು ಕಾರ್ಗಿಲ್ ನಲ್ಲಿ ಮೋಹನ್ ದಾನಪ್ಪರಿಂದ ಜಾಗೃತಿ: ಮ್ಯಾರಥಾನ್, ಮಾಜಿ ಸಿಎಂ ಬೊಮ್ಮಾಯಿ ಮೆಚ್ಚುಗೆ!
ಬೆಂಗಳೂರು: ಜು 22, “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ […]
ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆಗೆ ಮೂರು ವರ್ಷದ ಅವಧಿ ಸುದೀರ್ಘವಾಯಿತು: ಬಸವರಾಜ ಬೊಮ್ಮಾಯಿ
ಬೆಂಗಳೂರು : ರಾಜ್ಯ ಸರ್ಕಾರ ಜಿಎಸ್ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸಲು ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ವಿಧಾನಸಭೆಯಲ್ಲಿ […]
ಟಿಬಿ ಜಯಚಂದ್ರ ಸದನಕ್ಕೆ ಹಿರಿಯರು : ಬೊಮ್ಮಾಯಿ
ಬೆಂಗಳೂರು: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ವಿಧಾನಸಭೆಗೆ ಅತ್ಯಂತ ಹಿರಿಯ ಸದಸ್ಯರು ಅವರನ್ನು ದೆಹಲಿ ಪ್ರತಿನಿಧಿ ಮಾಡಿ ದೆಹಲಿಗೆ ಕಳುಹಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.ವಿಧಾನ ಸಭೆಯಲ್ಲಿ […]
ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ತಮ್ಮ ಸುವರ್ಣ ( 50ನೇ) ಚಾತುರ್ಮಾಸ್ಯ
ಶ್ರೀ ಪುತ್ತಿಗೆ ಮಠದ ಹಿರಿಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀ ಪಾದರು ತಮ್ಮ ಸುವರ್ಣ ( 50ನೇ )ಚಾತುರ್ಮಾಸ್ಯ ವನ್ನು ಹಾಗೂ ಕಿರಿಯ ಪಟ್ಟದ ಯತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ […]
ಮಣಿಪಾಲದಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ
ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಏರ್ಪಡಿಸಿರುವ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 8-7-2023 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಉಡುಪಿಯ ಮಣಿಪಾಲದಲ್ಲಿ ನಡೆಯಲಿದೆ. ಪ್ರತಿಭಾ ಪುರಸ್ಕಾರಕ್ಕೆ […]
`GAYATRI HAVANAM’
*Paropakarardham Idam Sareeram* with a Great Sankalpam & for a noble cause, Loka Kalyaanartham, Dharma Rakshanaartham, Kalvakolanu Chittaranjan Das Memorial Charitable Trust, Bengaluru Division is […]
ಔಷದವಿಲ್ಲದ ಆರೋಗ್ಯಕರ ಜೀವನ ನಡೆಸುವ ಕುರಿತು ಕಾರ್ಯಕ್ರಮ
ಬಿಬಿಎಂಪಿ ಕೇಂದ್ರ ಕಛೇರಿ, ನೌಕರರ ಭವನ ಸಭಾಂಗಣದಲ್ಲಿ ಬಿಬಿಎಂಪಿ ನಿವೃತ್ತ ನೌಕರರ ಸಂಘದ ವತಿಯಿಂದ ಔಷದವಿಲ್ಲದ ಆರೋಗ್ಯಜೀವನ ತಿಳುವಳಿಕೆ ಕಾರ್ಯಕ್ರಮ ಕರ್ನಾಟಕ ಟ್ರಡಿಷನಲ್ ಅಕ್ಯುಪಂಕ್ಚರಿಸ್ಟ್ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಬಿಎಂಪಿ ನಿವೃತ್ತ ನೌಕರರ ಸಂಘದ […]
ಕಂಡಿಷನ್ ಇಲ್ಲದೆ ವಿವಿಧ ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ಕುಮಾರ್ ಕಟೀಲ್, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. […]
ವಿಧಾನಪರಿಷತ್ ಗೆ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಜು.03(ಕರ್ನಾಟಕ ವಾರ್ತೆ): ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಪ್ರಮಾಣವಚನ ಸ್ವೀಕರಿಸಿದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು […]
ವಾರ್ತಾಜಾಲ ವತಿಯಿಂದ ಅದ್ದೂರಿ ಪತ್ರಿಕಾ ದಿನಾಚರಣೆ
ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾಗಿ ಹೊರಹೊಮ್ಮಿದ ಮಂಗಳೂರು ಸಮಾಚಾರದ ಮೊದಲ ಸಂಚಿಕೆ ಬಿಡುಗಡೆಗೊಂಡ ದಿನದ ಸ್ಮರಣಾರ್ಥ ಜುಲೈ 1ರಂದು ಕರ್ನಾಟಕದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ. 1843ರ ಜುಲೈ 1ರಂದು ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ […]
ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ: ಕೆ.ಎಸ್.ಈಶ್ವರಪ್ಪ
ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ವರೆಗೆ ವಿಶ್ರಮಿಸುವುದಿಲ್ಲ ಎಂದು ರಾಜ್ಯದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ […]
ಶ್ರೀ ವಿದ್ಯಾಶ್ರೀಶ ತೀರ್ಥರ ಪೀಠಾರೋಹಣದ ಸಪ್ತಮ ವಾರ್ಷಿಕೋತ್ಸವ
( ಸೋಸಲೆ ವ್ಯಾಸರಾಜರ ಮಠದ ಪತ್ರಿಕಾ ವರದಿ) ಗುರುವಾರ- ಜೂನ್ 29 ಮಠಕ್ಕೆ ವಿದ್ಯಾಸಂಪತ್ತೇ ಪ್ರಧಾನ ಮೈಸೂರು: ಭೌತಿಕ ಸಂಪತ್ತಿಗಿಂತ ವಿದ್ಯಾಸಂಪತ್ತು ಪ್ರಧಾನ ಎಂದು ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ […]
ಆಮ್ ಆದ್ಮಿ ಪಕ್ಷದಿಂದ ಸಾವಿನ ರಹಧಾರಿ ಅಭಿಯಾನ
ಬೆಂಗಳೂರು ಮೈಸೂರ್ ಎಕ್ಸ್ ಪ್ರೆಸ್ ವೇ ಹೆದ್ದಾರಿಯಲ್ಲಿ ಕಳೆದ 9 ತಿಂಗಳುಗಳಿಂದ 158 ಜನರ ಅಪಘಾತದಲ್ಲಿ ಸಾವಿಗೀಡಾಗಿರುವ ವಿಷಯವು ಅತ್ಯಂತ ಗಂಭೀರವಾಗಿದೆ. ತರಾತುರಿಯಲ್ಲಿ ಸರ್ಕಾರಗಳ ಅವೈಜ್ಞಾನಿಕವಾದಂತ ಹಾಗೂ ಭ್ರಷ್ಟಾಚಾರ ಮಿಶ್ರಿತ ಯೋಜನೆಗಳಿಂದಾಗಿ ಅಮಾಯಕ ಜನತೆಯ […]
ನಿತ್ಯ ಪಂಚಾಂಗ NITYA PANCHANGA 29-06-2023 ಗುರುವಾರ THURSDAY
ನಿತ್ಯ ಪಂಚಾಂಗ NITYA PANCHANGA 29.06.2023 ಗುರುವಾರ THURSDAY*ಸಂವತ್ಸರ:ಶೋಭನಕೃತ್. SAMVATSARA : SHOBHANAKRUT.ಆಯಣ: ಉತ್ತರಾಯಣ.AYANA: UTTARAAYANA.ಋತು: ಗ್ರೀಷ್ಮ.RUTHU: GREESHMA.ಮಾಸ: ಆಷಾಢ.MAASA: ASHADHA.ಪಕ್ಷ: ಶುಕ್ಲ.PAKSHA: SHUKLA.ವಾಸರ:ಬೃವಾಸ್ಪತಿವಾಸರVAASARA: BRUVASPATIVASARA.ನಕ್ಷತ್ರ: ಸ್ವಾತೀ.NAKSHATRA: SWATI.ಯೋಗ: ಸಿದ್ಧ.YOGA: SIDDHA.ಕರಣ: ವಣಿಕ್.KARANA: VANIK.ತಿಥಿ: […]
ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ!.. ಇ ಕೆ ವೈ ಸಿ ಗೆ ಜೂನ್ 30ಕ್ಕೆ ಕೊನೆಯ ದಿನ : ಕೊಲ್ಹಾರ 27: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ […]
ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಡಾ. ಕಯ್ಯಾರ ಕಿಞ್ಞಣ್ಣ ರೈ ಆತ್ಮಕ್ಕೆ ಶಾಂತಿ -ಡಾ. ಇಂದಿರಾ ಹೆಗಡೆ
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತಮ್ಮ ಉಸಿರಿರುವವರೆಗೂ ಶ್ರಮಿಸಿದವರು ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ. ಬ್ರಿಟಿಷರ ನಂತರದ ಕಾಲದಲ್ಲೂ ಕಾಸರಗೋಡು ಅಪ್ಪಟ ಕನ್ನಡ ನಾಡಾಗಿತ್ತು, ಕೋರ್ಟ್ ತೀರ್ಪುಗಳು ಕನ್ನಡದಲ್ಲಿ ಬರುತ್ತಿದ್ದವು, ಈಗಲೂ ನೂರಾರು ಕನ್ನಡ […]
ಕರ್ನಾಟಕದ ಹೆಸರನ್ನು ಅರಳಿಸಿದ ‘ಚೆಂಬಳಕಿ’ನ ಕವಿ ಚೆನ್ನವೀರ ಕಣವಿ
ಬೆಂಗಳೂರು: ʻʻಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ.. ಹಸಿಗೋಡೆಯ ಹರಳಿನಂತೆ..ʼʼ ಬಹಳ ಅರ್ಥಪೂರ್ಣ ಎನಿಸಬಲ್ಲಂತಹ ಈ ಸಾಲುಗಳನ್ನು ಬರೆದ ಕವಿ ಚೆನ್ನವೀರ ಕಣವಿ. ಭಾವಗೀತೆಯ ಪ್ರಕಾರಕ್ಕೆ ಹೊಸ ರೂಪವನ್ನು ನೀಡಿದ ಕಣವಿ ಅವರು ಕರ್ನಾಟಕದ ಹೆಸರನ್ನು ಅರಳಿಸಿದ ʻಚೆಂಬಳಕಿʼನ ಕವಿ. ಕಣವಿ ಅವರು ಕನ್ನಡ ಸಾಹಿತ್ಯಕ್ಕೆ ಹೊಸ ನೋಟಗಳನ್ನು ನೀಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿದರು. ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಚೆಂಬಳಕಿನ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ೯೫ನೆಯ ಜನ್ಮದಿನಾಚರಣೆಯ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ ಅವರು, ಡಾ. ಚೆನ್ನವೀರ ಕಣವಿ ಒಬ್ಬ ಕನ್ನಡದ ಮಹತ್ವದ ಸಾಹಿತಿಗಳಲೊಬ್ಬರು. ಬಾಲ್ಯದಿಂದಲೇ ಹಳ್ಳಿಯ […]
ಅಭಯಹಸ್ತೆ ಆದಿಲಕ್ಷಿ ಸಂಸ್ಥಾನದಿಂದ ನವದುರ್ಗಾಧಾಮದ 6ನೇ ವಾರ್ಷಿಕೋತ್ಸವ: ಡಾ. ನೀಲಕಂಠಾಚಾರ್ಯ ಸ್ವಾಮೀಜಿ
ತುಮಕೂರು, ಜೂ. 28; ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಚಾರಿಟಬಲ್ ಟ್ರಸ್ಟ್ ಹಾಗೂ ನಿಜಶರಣ ಕಮ್ಮಾರ ಕಲ್ಲಯ್ಯ ಮಠದಿಂದ ಜುಲೈ 1 ಮತ್ತು 2ರಂದು ನವದುರ್ಗಾಧಾಮದ 6ನೇ […]
ರಾಜ್ಯದಲ್ಲಿನ ಮಾಂಟೇಸರಿಗಳಿಗೆ ಸರ್ಕಾರದ ಅಂಕುಶ ಬೇಕೇ ಬೇಕು- ಮೋಹನ್ ದಾಸರಿ
ನಗರದ ಖಾಸಗಿ ಮಾಂಟೆಸರಿಯೊಂದರಲ್ಲಿ ಪುಟ್ಟ ಕಂದಮ್ಮಗಳು ಹೊಡೆದಾಡುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿರುವ ವಿಚಾರದ ಸಂಬಂಧ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯಧ್ಯಕ್ಷ ಮೋಹನ್ ದಾಸರಿ ” ಬೆಂಗಳೂರಿನಂತಹ ವಾಣಿಜ್ಯ […]
Varthajala 28-06-2023
Varthajala Daily Publishing from Malleswaram, Bengaluru. Karnataka
ಕು|| ದಿಶಾ ಮಂಗನಹಳ್ಳಿ ಭರತನಾಟ್ಯ ರಂಗಪ್ರವೇಶ
ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ರೂವಾರಿ ‘ಕಲಾಭೂಷಿಣಿ’ ಗುರು ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯ ಕು|| ದಿಶಾ ಮಂಗನಹಳ್ಳಿ ಭರತನಾಟ್ಯ ರಂಗ ಪ್ರವೇಶಕ್ಕೆ ಅಣಿಯಾಗಿದ್ದಾಳೆ. ಇದೇ ಜೂನ್ 30, ಶುಕ್ರವಾರ ಸಂಜೆ 5-00 […]
ಗ್ರಾಹಕ ಸ್ನೇಹಿ – ಚಾಲಕ ಸ್ನೇಹಿ “ನಮ್ಮ ಯಾತ್ರಿ ಆಪ್” ಹೆಚ್ಚು ಬಳಕೆಯಾಗಲಿ
ಗ್ರಾಹಕ ಸ್ನೇಹಿ – ಚಾಲಕ ಸ್ನೇಹಿ “ನಮ್ಮ ಯಾತ್ರಿ ಆಪ್” ಹೆಚ್ಚು ಬಳಕೆಯಾಗಲಿ ಬೆಂಗಳೂರು : ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿದ್ದ ಎ ಆರ್ ಡಿ ಯು (ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್) ಕಛೇರಿಯನ್ನು ಇತ್ತೀಚಿಗೆ ಯಶವಂತಪುರದಲ್ಲಿನ […]
ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗಿ
ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿ ಯಾದದ್ದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ […]
ಶ್ರೀ ಶುಕ್ಲಯಜುಃಶಾಖಾ ಟ್ರಸ್ಟ್ ಹಾಗೂ ಕೋಡಿಹಳ್ಳಿ ಲಕ್ಷ್ಮೀನಾರಾಯಣ ಸ್ಮಾರಕ ದತ್ತಿ ವತಿಯಿಂದ ಗುರುಪೌರ್ಣಮಿ
ಶ್ರೀ ಗುರುಭ್ಯೋ ನಮಃ ಸಮಸ್ತ ಕಾಣ್ವಶಾಖೀಯ ಹಾಗೂ ವಿಪ್ರ ಬಾಂಧವರಲ್ಲಿ ವಿಜ್ಞಾಪನೆಗಳು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇದ ರಾಶಿಯನ್ನು ವಿಭಾಗ ಮಾಡಿದ ವೇದವ್ಯಾಸರ ಜನ್ಮದಿನವನ್ನು ಆಷಾಢ ಮಾಸದ ಪೂರ್ಣಿಮೆಯ ದಿನದಂದು ಗುರುಪೌರ್ಣಮಿ ಎಂದು […]
ರಾಜಕೀಯ ವೇದಿಕೆ ರಾಜ್ಯಘಟಕ ಅಸ್ತಿತ್ವಕ್ಕೆ-ಅಕಬ್ರಾರಾವೆ: ರಾಜ್ಯಘಟಕ ಸ್ಥಾಪನೆ
ಕರ್ನಾಟಕದಲ್ಲಿರುವ ವಿಪ್ರರ ರಾಜಕೀಯ ಜಾಗೃತಿ, ಸಂಘಟನೆ ಹಾಗೂ ಇಚ್ಛಾಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯ ಘಟಕದ ಸ್ಥಾಪನೆಯನ್ನು ಬೆಂಗಳೂರಿನ ಬಸವನಗುಡಿಯ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ […]
ಒತ್ತಡದಲ್ಲಿರುವ ಪತ್ರಕರ್ತರಿಗೆ ಆರೋಗ್ಯ ಕಾಳಜಿಯೂ ಅತ್ಯಗತ್ಯ: ಸಚಿವ ದಿನೇಶ್ ಗುಂಡುರಾವ್
ಕೆಯುಡಬ್ಲ್ಯೂಜೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಬೆಂಗಳೂರು: ಪತ್ರಕರ್ತರು ಸದಾ ಒತ್ತಡದಲ್ಲಿರುತ್ತಾರೆ. ವೃತ್ತಿಯಲ್ಲಿ ಸದಾ ಕ್ರೀಯಾಶೀಲವಾಗಿರಬೇಕಾದರೆ ಸದಾ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ […]
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಹೆಸರು, ಅಂಕಿ ಮತ್ತು ಸಹಿ ಅಭಿಯಾನ
ಬೆಂಗಳೂರು: ಕನ್ನಡವನ್ನು ಎಲ್ಲಾ ಸ್ತರಗಳಲ್ಲಿಯೂ ನೆಲೆಗೊಳಿಸಲು ಬದ್ದವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಹೆಸರು ಮತ್ತು ಸಹಿ ಅಭಿಯಾನವನ್ನು ಆರಂಭಿಸಲಿದೆ. ಹಿರಿಯರ, ಸಾಧಕರ. ಕನ್ನಡ ನಾಡಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದವರ ಹೆಸರುಗಳನ್ನು ರಸ್ತೆಗಳಿಗೆ ಬಡಾವಣೆಗೆ ಇಡುವ ಪದ್ಧತಿ ಮೊದಲಿಂದಲೂ ಇದೆ. ಆದರೆ ಕ್ರಮೇಣ ಆಂಗ್ಲ ಭಾಷೆಯಲ್ಲಿ ಹೃಸ್ವಗೊಳ್ಳುವ ಈ ಹೆಸರುಗಳು ಮೂಲದ ಅರ್ಥದ ಸಾಧ್ಯತೆಯಿಂದ ದೂರವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಹೊಸ ಪೀಳಿಗೆಯವರಿಗೆ ಸಾಧಕರ ಪರಿಚಯವೇ ಆಗದೇ ಹೋಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಹೆಸರು ಮತ್ತು ಸಹಿ ಅಭಿಯಾನವನ್ನು ಹಮ್ಮಿ ಕೊಳ್ಳುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಮಹಾತ್ಮ ಗಾಂಧಿ ರಸ್ತೆ ಈಗ ಎಂ.ಜಿ.ರಸ್ತೆಯಾಗಿದೆ. ಕೃಷ್ಣ ರಾಜ ಒಡೆಯರ ಹೆಸರಿನಲ್ಲಿ ಇರುವ ರಸ್ತೆ ಕೆ.ಆರ್.ರಸ್ತೆಯಾಗಿದೆ. ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ರೂಪಿತವಾದ ಬಡಾವಣೆ ಎನ್.ಆರ್.ಕಾಲೋನಿಯಾಗಿದೆ ಹೀಗೆ ಹತ್ತಾರು ಉದಾಹರಣೆಗಳನ್ನು ನೀಡ ಬಹುದು. ಕನ್ನಡ ಬರಹಗಾರರಲ್ಲಿ ಡಿ.ವಿ.ಗುಂಡಪ್ಪನವರ ಹೆಸರನ್ನು ಡಿ.ವಿ.ಜಿ ಎಂದು ಬರೆಯುವ ಪದ್ದತಿ ಜನಜನಿತವಾಗಿದ್ದು ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ. ಎಚ್.ಎಸ್.ವಿ, (ಎಚ್.ಎಸ್.ವೆಂಕಟೇಶ ಮೂರ್ತಿ), ಬಿ.ಆರ್.ಎಲ್ (ಬಿ.ಆರ್.ಲಕ್ಷ್ಮಣ ರಾವ್) ಪಿ.ಟಿ.ಎನ್, (ಪು.ತಿ.ನರಸಿಂಹಾಚಾರ್) ಕೆ.ಎಸ್.ಎನ್ (ಕೆ.ಎಸ್.ನರಸಿಂಹ ಸ್ವಾಮಿ) ಇಂತಹ ಪ್ರಯೋಗಗಳು ಸಾಮಾಜಿಕ ಜಾಲತಾಣಗಳು ಬೆಳೆಯುತ್ತಾ ಹೋದಷ್ಟು ಹೆಚ್ಚಾಗುತ್ತಿದೆ. ಸೌಂತ್ ಎಂಡ್ ಸರ್ಕಲ್ಗೆ ತೀನಂಶ್ರೀ ವೃತ್ತ ಎಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕೃತ ನಾಮಕರಣ ಮಾಡಿದ್ದರೂ ಅದು ಜನ ಜನಿತವಾಗಿಲ್ಲ. ಟ್ಯಾಂಕ್ ಬಂಡ್ ರಸ್ತೆಗೆ ಆರ್.ನಾಗೇಂದ್ರ ರಾಯರ ಹೆಸರು ಇಟ್ಟಿದ್ದರೂ ಅದು ಆಚರಣೆಗೆ ಬಂದಿಲ್ಲ. ಇಂತಹ ಹಲವು ದೋಷಗಳನ್ನು ಪಟ್ಟಿ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಭಿಯಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಲೋಚಿಸಿದೆ. ಇದಲ್ಲದೆ ಈಗ ಹೆಸರು ಇಟ್ಟಿರುವ ಸಾಧಕರ ಕುರಿತು ಜನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿ ಅರಿವನ್ನು ಹೆಚ್ಚಿಸುವ ಉದ್ದೇಶವೂ ಕನ್ನಡ ಸಾಹಿತ್ಯ ಪರಿಷತ್ತಿಗಿದೆ. ಉದಾಹರಣೆಗೆ ಬ್ಯೂಗಲ್ ರಾಕ್ ಪಾರ್ಕ್ನ ದ್ವಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಶ್ರಮಿಸಿದ ಬೆಳ್ಳಾವೆ ವೆಂಕಟನಾರಾಯಣಪ್ಪನವರ ಹೆಸರನ್ನು ಇಟ್ಟಿದ್ದು. ಅವರ ಕುರಿತ ವಿವರಗಳು ಅಲ್ಲಿ ಲಭ್ಯವಿಲ್ಲ, ಈ ವಿವರಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಲ್ಲಿ ಅಳವಡಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ಅಭಿಯಾನದ ಉದ್ದೇಶವನ್ನು ನಾಡೋಜ. ಡಾ.ಮಹೇಶ ಜೋಶಿ ವಿಶ್ಲೇಷಿಸಿದ್ದಾರೆ. ಕನ್ನಡದಲ್ಲಿ ಸಹಿ ಮಾಡುವ ಅಭಿಯಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ. ಸಹಿ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು ಇದ್ದಂತೆ. ಇಲ್ಲಿ ಕನ್ನಡ ಬಳಕೆಯಾದರೆ ಭಾಷೆಯ ಭಾವನಾತ್ಮಕ ಅಯಾಮದ ಜೊತೆಗಿನ ವ್ಯಕ್ತಿಯ ಬಾಂಧವ್ಯವೂ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೇ ಸಹಿ ಮಾಡುವಂತೆ ಕನ್ನಡಿಗರೆಲ್ಲರೂ ಜಾಗೃತಿ ಉಂಟು ಮಾಡುವ ಇಂತಹ ಕನ್ನಡದ ಸಹಿಯನ್ನು ಎಲ್ಲಾ ಅಧಿಕೃತ ವ್ಯವಹಾರಗಳಲ್ಲಿಯೂ ಮಾನ್ಯ ಮಾಡುವಂತೆ ಮಾಡುವ ಅಭಿಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತೊಡಗಲಿದೆ ಎಂದು ನಾಡೋಜ. ಡಾ.ಮಹೇಶ ಜೋಶಿ ಬಣ್ಣಿಸಿದ್ದಾರೆ. ಲಿಪಿಗಳಲ್ಲಿಯೇ ಅತಿ ಸುಂದರವೆಂದು ಕರೆಸಿ ಕೊಂಡಿರುವ ಕನ್ನಡ ಲಿಪಿಯನ್ನು ಆಚಾರ್ಯ ವಿನೋಬ ಭಾವೆಯವರು ‘ಲಿಪಿಗಳ ರಾಣಿ’ ಎಂದು ಕರೆದಿದ್ದನ್ನು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿ ಕೊಂಡು ಕನ್ನಡದಲ್ಲಿಯೇ ಸಹಿ ಮಾಡುವುದು ಲಿಪಿಯ ಕುರಿತು ಆಸಕ್ತಿ ಮತ್ತು ಪ್ರೀತಿಯನ್ನು ಬೆಳೆಸುವ ವಿಧಾನ ಕೂಡ ಹೌದು ಎಂದು ಹೇಳಿದ್ದಾರೆ. ಕನ್ನಡ ಅಂಕಿಗಳನ್ನೇ ಬಳಸುವ ಅಭಿಮಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ. ತನ್ನದೇ ಆದ ಅಂಕಿಗಳನ್ನು ಹೊಂದಿದ ವಿಶಿಷ್ಟವಾದ ಭಾಷೆ ಕನ್ನಡವಾಗಿದೆ. ಕನ್ನಡ ಅಂಕಿಗಳು ವಿಶಿಷ್ಟವಾಗಿದ್ದು ಸುಂದರವೂ ಆಗಿದೆ. ಕನ್ನಡ ಅಂಕಿಗಳಲ್ಲಿ ಲಿಪಿಯ ಒತ್ತುಗಳ ಸೂಚನೆಯೂ ಇದ್ದೂ ಇದು ಕಲಿಕೆಯನ್ನು ಸುಲಭ ಪಡಿಸಲು ಮಾಡಿರುವ ಸೌಲಭ್ಯ. ೧-ಗ ಒತ್ತ-(ಕಗ್ಗ), ೨-ತ ಒತ್ತು (ಬತ್ತ), ೩-ನ ಒತ್ತು (ತನ್ನಯ), ೪-ಳ ಒತ್ತು (ಕಳ್ಳ) ೬-ಮ ಒತ್ತು (ಸುಮ್ಮನೆ), ೯-ರ ಒತ್ತು (ಕೀರ್ತಿ) ಹೀಗೆ.. ಇಂತಹ ಸೌಲಭ್ಯವನ್ನು ಪ್ರಪಂಚದ ಯಾವ ಭಾಷೆಯೂ ಹೊಂದಿಲ್ಲವೆಂದು ಹಿರಿಯರಾದ ತ.ಸು.ಶಾಮರಾಯರು ಬಣ್ಣಿಸಿದ್ದಾರೆ. ದಿನಾಂಕದಲ್ಲಿ ಬಳಸುವುದರಿಂದ ಹಿಡಿದು ವ್ಯವಹಾರದ ಎಲ್ಲಾ ಹಂತಗಳಲ್ಲಿ, ವಿಳಾಸ ಬರೆಯುವಲ್ಲಿ, ಸೂಚನಾ ಪತ್ರಗಳಲ್ಲಿ, ಚೆಕ್ ಬರೆಯುವಲ್ಲಿ ಹೀಗೆ ಸಾರ್ವತ್ರಿಕವಾಗಿ ಕನ್ನಡದ ಬಳಕೆ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ಕನ್ನಡವನ್ನು ಎಲ್ಲಾ ಹಂತದಲ್ಲಿಯೂ ಸ್ಥಾಪಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ ನಾಡೋಜ.ಡಾ.ಮಹೇಶ ಜೋಶಿ ಅವರ ಅನುಷ್ಟಾನದಲ್ಲಿ ಎಲ್ಲಾ ಕನ್ನಡಿಗರ ಸಹಕಾರವನ್ನೂ ಕೋರಿ ಕನ್ನಡ ತಾಯಿ ಭುವನೇಶ್ವರಿಯ ನೆಲವೀಡಾದ ಸಿದ್ದಾಪುರಿಂದ ಈ ಅಭಿಯಾನವು ಆರಂಭವಾಗಲಿದ್ದು ಶೀಘ್ರದಲ್ಲಿಯೇ ದಿನಾಂಕವನ್ನು ನಿಗಧಿ ಪಡಿಸುವುದಾಗಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಸಿದ್ದಾರೆ.
ಪಡಿತರ ಅಕ್ಕಿಗುರುತಿಸಲು ಪೋಷಕಾಂಶಗಳ ಲೇಪನ.
ಹೌದು ಗಲೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಸರ್ಕಾರ ನೀಡುತ್ತಿರುವ 5 ಕೆಜಿ ಅಂತ ಎಲ್ಲರಿಗೂ ತಿಳಿದಿದೆ ಅಲ್ಲದೆ ರಾಜ್ಯ ಸರ್ಕಾರಗಳು ನೀಡುತ್ತಿರುವ ಅಕ್ಕಿ ಪ್ರತ್ಯೇಕ. ಈ ಪಡಿತರ ಅಕ್ಕಿಯಲ್ಲಿ ಗದ್ದಲವು ಗದ್ದಲ ಅಂತ ಹಲವರ […]
ಬ್ರಾಹ್ಮಣ ಸಮುದಾಯ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷ ಸಹಾಯ,ಸಹಕಾರ ನೀಡಲಿದೆ-ದಿನೇಶ್ ಗುಂಡೂರಾವ್
ಬಸವನಗುಡಿ: ಎ.ಪಿ.ಎಸ್.ಕಾಲೇಜು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ವತಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಶೀಲರಾದ ವಿಪ್ರ ಶಾಸಕರಿಗೆ ಸನ್ಮಾನ ಸಮಾರಂಭ. ದಿವ್ಯ ಸಾನಿದ್ಯ ಶ್ರೀ ಯದುಗಿರಿ ನಾರಾಯಣ ರಾಮಾನುಜ ಜೀಯರ್ ಮಹಾಸ್ವಾಮಿಗಳು, ಅಧ್ಯಕ್ಷರಾದ […]
“ಮಕ್ಕಳ ಧ್ವನಿಗೆ ಧ್ವನಿಯಾಗೋಣ” ಅಭಿಯಾನ –ವರದಿ
ಪಡಿ, ಮಂಗಳೂರು ಸಂಸ್ಥೆಯು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಹಕ್ಕಿನ ರಕ್ಷಣೆಗೆ ಕಳೆದ 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣವು ಮೂಲಭೂತ ಹಕ್ಕಾಗಿದ್ದು ಪ್ರತಿಯೊಂದು ಮಗುವಿಗೆ ಶಿಕ್ಷಣ […]
ವಿಶ್ವದ ಮಾನಸಿಕ ಆರೋಗ್ಯಕ್ಕೆ ಯೋಗ ಮದ್ದು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಜೂನ್ 21 (ಕರ್ನಾಟಕ ವಾರ್ತೆ): ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಮಿಳಿತಗೊಂಡಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ, ಅದಕ್ಕಾಗಿಯೇ ಭಾರತವನ್ನು ವಿಶ್ವದ ಯೋಗ […]
ಗೃಹ ಜ್ಯೋತಿ : ಮೊದಲ ದಿನ 55000 ಗ್ರಾಹಕರ ನೋಂದಣಿ
ಬೆಂಗಳೂರು: ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ರ್ಕಾರ ಜಾರಿಗೆ ತಂದಿರುವ ‘ಗೃಹ ಜ್ಯೋತಿ ಯೋಜನೆಯ ನೋಂದಣಿಯು ಸೇವಾ ಸಿಂಧು ಪರ್ಟಲ್ ನಲ್ಲಿ ಭಾನುವಾರ […]
ಶಾಸ್ತ್ರೋಕ್ತವಾಗಿ ದುರ್ಗಾಪೂಜೆಯನ್ನು ನೆರವೇರಿಸಿದ ರಾಘವೇಂದ್ರ ಶೆಟ್ಟರು
ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷರು ರಾಘವೇಂದ್ರ ಶೆಟ್ಟಿರವರು ತಮ್ಮ ಧರ್ಮಪತ್ನಿ ಶ್ರೀಮತಿ ಸುನಂದಾ ಹಾಗೂ ಸುಪುತ್ರ ಆದಿತ್ಯ ಸಮೇತರಾಗಿ ತಮ್ಮ ನಿವಾಸದಲ್ಲಿ ಶ್ರೀ ದುರ್ಗಾ ಪೂಜೆ […]
ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಿರಿ ಹೆಚ್ಚಳ- ಆರ್.ಅಶೋಕ್
ಬೆಂಗಳೂರು: ಮರಳು ಮಾಫಿಯಾ ತಡೆಗಟ್ಟುವ ಸ್ಕ್ವಾಡಿನ ಸದಸ್ಯರಾಗಿದ್ದ ಕಾನ್ಸ್ಟೆಬಲ್ ಹತ್ಯೆಯಾಗಿದೆ. ಸಾವಿರಾರು ಟನ್ ಈ ಥರ ಕದ್ದು ಸಾಗಿಸುವುದಕ್ಕೆ ತಡೆಯೊಡ್ಡಿದ್ದ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಖಂಡನೀಯ ಎಂದು […]
ಸಾರ್ವಜನಿಕರ ಜೀವರಕ್ಷಣೆ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಸಿ.ಸಿ.ಕ್ಯಾಮರಾ ಸಹಕಾರಿ
ರಾಜಾಜಿನಗರ ವಿಧಾನಸಭಾ ಕ್ಷೇತ್ರದ: ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಸಿ.ಸಿ. ಕ್ಯಾಮೆರ ಕಂಟ್ರೋಲ್ ರೂಂ ಉದ್ಘಾಟನೆಯನ್ನು ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ರವರು, ಹೆಚ್ಚುವರಿ ಪೊಲೀಸ್ […]
ಶಾಸಕ ಡಾ|| ಸಿ. ಎನ್. ಅಶ್ವಥನಾರಾಯಣರವರಿಂದ ”ಶ್ರೀ ರಾಘವೇಂದ್ರ ವ್ಯೆಭವ”ದ ಉದ್ಘಾಟನೆ
ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಜನರಿಂದ ಹೆಚ್ಚು ಆಧರಿಸಲ್ಪಡುವ ಬಹು ಬೇಡಿಕೆಯ ಕ್ಷೇತ್ರಗಳ ಪೈಕಿ ಆಹಾರವನ್ನು ಒದಗಿಸುವ ಹೋಟೆಲ್ ಗಳ ಪ್ರಾಮುಖ್ಯತೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಜನರು ತಮಗಿಷ್ಟವಾದ ಶುಚಿ ರುಚಿಯಾದ […]
ಸಣ್ಣ ಪತ್ರಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಯವೂ..!
ಹಿಂದುಳಿದ ವರ್ಗಗಳ ಮಾಲೀಕತ್ವದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಎರಡು ಪುಟ ಜಾಹೀರಾತು ಯೋಜನೆ ಮುಂದುವರೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು..! ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಕರ್ನಾಟಕ ಒಬಿಸಿ ಪತ್ರಿಕೆ […]
ವೇಮನ ಕಾಲೇಜ್ ವತಿಯಿಂದ ವೇಮನೋತ್ಸವ 2023
ಬೆಂಗಳೂರು : ವೇಮನ ಕಾಲೇಜ್ ವತಿಯಿಂದ ವೇಮನೋತ್ಸವ 2023 ಕಾರ್ಯಕ್ರಮವನ್ನು ಕೋರಮಂಗಲದ ವೇಮನ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷರಾದ ಎಸ್ ಜಯರಾಮ ರೆಡ್ಡಿ ಹಾಗೂ […]
Karnataka Samskrita University offers wide-spread courses
How about learning a grand language with richness of legacy and literature!! Are you interested in dwelling upon the glorious past of Indian legacy? Who […]
ನಿತ್ಯ ಪಂಚಾಂಗ NITYA PANCHANGA 12.12.2023 ಮಂಗಳವಾರ TUESDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRAT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಭೌಮವಾಸರ.VAASARA: BHOUMAVAASARA.ನಕ್ಷತ್ರ: ಅನುರಾಧಾ.NAKSHATRA: ANURADHA.ಯೋಗ: ಧೃತಿ.YOGA: DHRATI.ಕರಣ: ಚತುಷ್ಪಾತ್.KARANA: CHATUSHPAT.ತಿಥಿ: ಅಮಾವಾಸ್ಯಾ.TITHI: AMAVASYA.ಶ್ರಾದ್ಧ ತಿಥಿ: ಅಮಾವಾಸ್ಯಾ.SHRADDHA TITHI: […]
ಬಿಬಿಎಂಪಿ ನೌಕರರ ಸಹಕಾರ ಸಂಘ ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ತಂಡ ಬಿರುಸಿನ ಪ್ರಚಾರ
ಬಿಬಿಎಂಪಿ ನೌಕರರ ಸಹಕಾರ ಸಂಘ ಎ.ಅಮೃತ್ ರಾಜ್ ಮತ್ತು ಕೆ.ಜಿ.ರವಿ ತಂಡ ಬಿರುಸಿನ ಪ್ರಚಾರ ಬೆಂಗಳೂರು: ವಿ.ಟಿ.ಪ್ಯಾರಡೈಸ್ ಸಭಾಂಗಣದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 2023-2028 ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ ಕುರಿತು […]
ರಾಜ್ಯಪಾಲ ಟಿ.ಸಿ.ಗೆಹ್ಲೋಟ್ ರಿಂದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರಿಗೆ ಪ್ರಶಂಸೆ!
ಬೆಂಗಳೂರು: ಡಿ 9, ದೇಶದ 77ನೇ ಸ್ವಾತಂತ್ರ್ಯ ಮತ್ತು 24ನೇ ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ಕೇಂದ್ರಾಡಳಿತ ಪ್ರದೇಶ ಕಾರ್ಗಿಲ್ ನಲ್ಲಿ ಯುವಜನರು ದೇಶ ಸೇವೆಗೆ ಸೇನೆ ಸೇರುವ ಬಗ್ಗೆ ಜಾಗೃತಿಗಾಗಿ 5 ಗಂಟೆಗಳ […]
ನಿತ್ಯ ಪಂಚಾಂಗ NITYA PANCHANGA 09.12.2023 ಶನಿವಾರ SATURDAY
ಸಂವತ್ಸರ: ಶೋಭನಕೃತ್.SAMVATSARA : SHOBHANAKRUT.ಆಯಣ: ದಕ್ಷಿಣಾಯಣ.AYANA: DAKSHINAYANA.ಋತು: ಶರದ್.RUTHU: SHARAD.ಮಾಸ: ಕಾರ್ತೀಕ.MAASA: KARTIKA.ಪಕ್ಷ: ಕೃಷ್ಣ.PAKSHA: KRISHNA.ವಾಸರ: ಸ್ಥಿರವಾಸರ.VAASARA: STHIRAVAASARA.ನಕ್ಷತ್ರ: ಚಿತ್ರಾ.NAKSHATRA: CHITRA.ಯೋಗ: ಶೋಭನ.YOGA: SHOBHANA.ಕರಣ: ಕೌಲವ.KARANA: KOULAVA.ತಿಥಿ: ದ್ವಾದಶೀ.TITHI: DWADASHI.ಶ್ರಾದ್ಧ ತಿಥಿ:ಶ್ರೀಮದುತ್ತರಾದಿಮಠ ಮತ್ತು ಸೋಸಲೆ […]